ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳೇ ಐಸಿಸ್ ಗುರಿ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನುಮಾನದ ಮೇಲೆ ಬಂಧಿಸಲಾಗಿದ್ದ ಕೇರಳದ ಮೂಲದ ಮೂವರು ಶಂಕಿತ ಭಯೋತ್ಪಾದಕರು, "ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದರು" ಎಂಬ ಆಘಾತಕಾರಿ ಅಂಶ ಬಂಧಿತರ ವಿಚಾರಣೆಯ ನಂತರ ತಿಳಿದುಬಂದಿದೆ.

ಐಸಿಸ್ ಸೇರಿದ ಯುವತಿ, ತನಿಖೆಗಾಗಿ ಸುಪ್ರಿಂ ಕೋರ್ಟ್ ಮೊರೆ ಹೋದ ತಾಯಿಐಸಿಸ್ ಸೇರಿದ ಯುವತಿ, ತನಿಖೆಗಾಗಿ ಸುಪ್ರಿಂ ಕೋರ್ಟ್ ಮೊರೆ ಹೋದ ತಾಯಿ

ಶಂಕಿತರನ್ನು ರಷೀದ್, ರಜಾಖ್, ಮಿಥಿಲಾಜ್ ಎಂದು ಗುರುತಿಸಲಅಗಿದ್ದು ಮೂವರೂ ಕೇರಳದ ಚಕ್ಕರಕ್ಕಳ್ ನವರಾಗಿದ್ದಾರೆ. ಸಿರಿಯಾದತ್ತ ತೆರಳುತ್ತಿದ್ದ ಇವರನ್ನು ಟರ್ಕಿಯಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ISIS youth from Kerala were planning big South Indian strike

ಇವರನ್ನು ಬಂಧಿಸಿದ ನಂತರವೂ, ಸಾಮಾಜಿಕ ಮಾಧ್ಯಮಗಳ ಮೂಲಕ ಬೇರೊಂದು ತಂದ ಇವರಿಗೆ ವಹಿಸಿದ್ದ ಕೆಲಸವನ್ನು ತಾನೇ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬುದೂ ಗುಪ್ತಚರ ಇಲಾಖೆಗೆ ತಿಳಿದುಬಂದಿದೆ.

English summary
The investigation being conducted following the three suspected Islamic State operatives from Kerala has revealed that they were planning on targeting prominent places and personalities in South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X