Get Updates
Get notified of breaking news, exclusive insights, and must-see stories!

ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳೇ ಐಸಿಸ್ ಗುರಿ!

ನವದೆಹಲಿ, ಅಕ್ಟೋಬರ್ 26: ಐಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನುಮಾನದ ಮೇಲೆ ಬಂಧಿಸಲಾಗಿದ್ದ ಕೇರಳದ ಮೂಲದ ಮೂವರು ಶಂಕಿತ ಭಯೋತ್ಪಾದಕರು, "ದಕ್ಷಿಣ ಭಾರತದ ಪ್ರಮುಖ ಸ್ಥಳ ಮತ್ತು ಗಣ್ಯ ವ್ಯಕ್ತಿಗಳ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದರು" ಎಂಬ ಆಘಾತಕಾರಿ ಅಂಶ ಬಂಧಿತರ ವಿಚಾರಣೆಯ ನಂತರ ತಿಳಿದುಬಂದಿದೆ.

ಶಂಕಿತರನ್ನು ರಷೀದ್, ರಜಾಖ್, ಮಿಥಿಲಾಜ್ ಎಂದು ಗುರುತಿಸಲಅಗಿದ್ದು ಮೂವರೂ ಕೇರಳದ ಚಕ್ಕರಕ್ಕಳ್ ನವರಾಗಿದ್ದಾರೆ. ಸಿರಿಯಾದತ್ತ ತೆರಳುತ್ತಿದ್ದ ಇವರನ್ನು ಟರ್ಕಿಯಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ISIS youth from Kerala were planning big South Indian strike

ಇವರನ್ನು ಬಂಧಿಸಿದ ನಂತರವೂ, ಸಾಮಾಜಿಕ ಮಾಧ್ಯಮಗಳ ಮೂಲಕ ಬೇರೊಂದು ತಂದ ಇವರಿಗೆ ವಹಿಸಿದ್ದ ಕೆಲಸವನ್ನು ತಾನೇ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬುದೂ ಗುಪ್ತಚರ ಇಲಾಖೆಗೆ ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+