2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
ನವದಹೆಲಿ, ಜನವರಿ 25: ಕರ್ನಾಟಕದ ಇಬ್ಬರು ಸಾಧಕರನ್ನು ಸೇರಿ ಒಟ್ಟು 21 ಮಂದಿಗೆ ಪದ್ಮಶ್ರೀ ಗೌರವ ಪ್ರಾಪ್ತಿಯಾಗಿದೆ.
ಶನಿವಾರ ಕೇಂದ್ರ ಸರ್ಕಾರವು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಶಿಕ್ಷಣ, ಸೇವೆ, ಪರಿಸರ, ಕಲೆ ಸೇರಿ ಅನೇಕ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಅಕ್ಷರ ಸಂತ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೆಕಲ ಹಾಜಬ್ಬ ಹಾಗೂ ಅರಣ್ಯ ರಕ್ಷಕಿ ತುಳಸಿ ಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದವಗೆ ಪದ್ಮಶ್ರೀ ಗೌರವ
2020 ನೇ ಸಾಲಿನ ಪದ್ಮಶ್ರೀ ಗೌರವಕ್ಕೆ ಪ್ರಾಪ್ತರಾದವರ ಪಟ್ಟಿ ಇಲ್ಲಿದೆ
1) ಹರೆಕಳ ಹಾಜಬ್ಬ (ಶಿಕ್ಷಣ)
2) ತುಳಸಿ ಗೌಡ (ಪರಿಸರ)
3) ಜಗದೀಶ್ ಲಾಲ್ ಅಹುಜಾ (ಸಮಾಜ ಸೇವೆ)
4) ಮೊಹಮ್ಮದ್ ಶರೀಫ್ (ಸೇವೆ)
5) ಜಾವೇದ್ ಅಹ್ಮದ್ ತಕ್ (ಅಂಗವಿಕಲರ ಕಲ್ಯಾಣ)
6) ಸತ್ಯನಾರಾಯಣ್ ಮುಂದಯೂರ್ (ಶಿಕ್ಷಣ)
7) ಅಬ್ದುಲ್ ಜಬ್ಬಾರ್ (ಸೇವೆ)
8) ಉಚಾ ಚುಮಾರ್ (ನೈರ್ಮಲ್ಯ)
9) ಪೋಪಟ್ರಾವ್ ಪವಾರ್ (ನೀರು)
10) ಅರುಣೋದಯ್ ಮಂಡಲ್ (ಆರೋಗ್ಯ)
11) ರಾಧಾಮೋಹನ್ ಮತ್ತು ಸಬರಮತಿ (ಸಾವಯವ ಕೃಷಿ)
12) ಕುಶಾಲ್ ಕೋನ್ವಾರ್ ಶರ್ಮಾ (ಪಶುವೈದ್ಯಕೀಯ)
13) ಟ್ರಿನಿಟಿ ಸೈಯೂ (ಸಾವಯವ ಕೃಷಿ)
14) ರವಿ ಕಣ್ಣನ್ (ವೈದ್ಯಕೀಯ)
15) ಎಸ್.ರಾಮಕೃಷ್ಣನ್ (ಅಂಗವಿಕಲ ಕಲ್ಯಾಣ)
16) ಸುಂದರಂ ವರ್ಮಾ (ಪರಿಸರ ಮತ್ತು ಅರಣ್ಯೀಕರಣ)
17) ಮುನ್ನಾ ಮಾಸ್ಟರ್ (ಕಲೆ-ಭಜನೆ)
18) ಯೋಗಿ ಏರನ್ (ವೈದ್ಯಕೀಯ)
19) ರಹೀಬಾಯಿ ಸೋಮಾ ಪೋಪರೆ (ಸಾವಯವ ಕೃಷಿ)
20) ಹಿಮ್ಮತ್ ರಾಮ್ ಬಾಂಬೂ (ಪರಿಸರ)
21) ಮೂಜಿಕಲ್ ಪಂಕಜಾಕ್ಞಿ (ಕಲೆ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications