ಮೂಡಿಗೆರೆಯ ಹಳ್ಳಿಗಳಲ್ಲಿ ನೆಮ್ಮದಿ ಕೆಡಿಸಿದ ಕ್ವಾರಂಟೈನ್ ಜಗಳ

ಚಿಕ್ಕಮಗಳೂರು, ಮೇ 21: ಚಿಕ್ಕಮಗಳೂರಿನಲ್ಲಿ ವೈದ್ಯ, ಗರ್ಭಿಣಿ ಸೇರಿದಂತೆ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರ ನಿದ್ದೆಗಡಿಸಿದೆ. ಆದರೆ ಇದೇ ಸಮಯದಲ್ಲಿ, ಕ್ವಾರಂಟೈನ್ ವಿಚಾರದಲ್ಲೂ ಒಳಜಗಳ ಆರಂಭವಾಗಿದೆ.

Recommended Video

      ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

      ಮೂಡಿಗೆರೆಯ ಹಳ್ಳಿಗಳಲ್ಲಿ, ಕ್ವಾರೈಂಟೈನ್ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಒಳ ಜಗಳ ಆರಂಭವಾಗಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಏಕೆ, ಕ್ವಾರಂಟೈನ್ ವಿಚಾರದಲ್ಲೂ ರಾಜಕೀಯ ಏಕೆ ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

      ಕೈಗೆ ಸೀಲ್ ಹಾಕಿಸಿಕೊಂಡ ಶ್ರೀಮಂತರಿಗೆ ಮನೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಆದರೆ ಬಡವರಿಗೆ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರೈಂಟೈನ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ತಮ್ಮ ಬಲ ಪ್ರಯೋಗಿಸಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಕ್ವಾರೈಂಟೈನ್ ವಿಚಾರದಲ್ಲೂ ಬೇಧಭಾವ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      Quarrel Regarding Quarantine In Chikkamagaluru District

      ಬಾಳೆಹೊನ್ನೂರಿನಲ್ಲಿ ಸಲೂನ್ ಗಳು ಬಂದ್: ಮುಂಬೈನಿಂದ ಬಂದವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಸವಿತಾ ಸಮಾಜ, ಬಾಳೆಹೊನ್ನೂರಿನಲ್ಲಿ ಸಲೂನ್ ಬಂದ್ ಮಾಡಲು ಸೂಚಿಸಿದೆ. ಕೆಲಸದ ವೇಳೆ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜೂನ್ 3ರ ವರೆಗೆ ಕೆಲಸ ನಿರ್ವಹಿಸದಿರಲು ಸೂಚನೆ ನೀಡಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+