ಯಾತ್ರಾದಿಂದ ಅಮೋಘ ಕೊಡುಗೆಯೊಂದಿಗೆ ರಜಾ ಕ್ಯಾಲೆಂಡರ್
ಯಾತ್ರಾ ಒಂದು ಗುಣಮಟ್ಟದ ಪ್ರವಾಸಿ ಸೇವೆಗಳ ಆನ್ಲೈನ್ ತಾಣವಾಗಿದೆ. ನಿಮಗೆ ರಜೆಯ ಪ್ರವಾಸ ಹೊರಡುವಾಗ ಅದ್ಭುತವಾದ ಕೊಡುಗೆಗಳು, ಶೀಘ್ರ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ನಂತಹ ಸೇವೆಗಳನ್ನು ತನ್ನ ಗ್ರಾಹಕರಿಗೆ ಈ ಯಾತ್ರಾ ನೀಡುತ್ತಾ ಬಂದಿದೆ.
ಅದರಂತೆ ಪ್ರವಾಸಿ ಪ್ರಿಯರಿಗೆ ಯಾತ್ರಾ ಪ್ರವಾಸಿ ತಾಣವು ತನ್ನ ಗ್ರಾಹಕರಿಗೆಂದು ಉಪಯುಕ್ತವಾದ ರಜಾ ಕ್ಯಾಲೆಂಡರ್ ಅನ್ನು ಹೊರತಂದಿದೆ. ನೀವು ಮಾಡಬೇಕಾದ ಹತ್ತು ಚಟುವಟಿಕೆಗಳು ಯಾವುವೆಂದು ಈಗಲೆ ನೋಡಿ. ಅದಕ್ಕೂ ಮೊದಲು ಈ ಅದ್ಭುತ ಕೊಡುಗೆಗಳ ಲಾಭ ಪಡೆಯಲು ಇಲ್ಲಿ ಕ್ಲಿಕ್ಕಿಸಿ.

* ದೇಶೀಯ ಫ್ಲೈಟ್ ದರಗಳು ರು.917 ರಿಂದ ಪ್ರಾರಂಭ ( Air Asia, Jet Airways, IndiGo & GoAir)
* 60% ರವರೆಗೂ ಹೋಟೆಲ್ ಬುಕ್ಕಿಂಗ್ ಮೇಲೆ ಹಣ ಮರುಸಂದಾಯ Use the code (HTFESTIVE50)
* ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ ಮಾಡಿ ರು.10000ವರೆಗೆ ಕ್ಯಾಷ್ ಬ್ಯಾಕ್ ಪಡೆಯಿರಿ, ಇದು ಯಾತ್ರಾದಲ್ಲಿ ಮಾತ್ರ (Use the code FLYDEC)
* ಅದ್ಭುತ ಅಂಡಮಾನ್ ಪ್ರವಾಸಿ ಪ್ಯಾಕೆಜ್ ರು.27999 ರಿಂದ ಪ್ರಾರಂಭ
* ಇ-ಕ್ಯಾಷ್ ಬಳಸಿ 50% ಕ್ಯಾಷ್ ಬ್ಯಾಕ್ + 10% ಕಡಿತ ಪಡೆಯಿರಿ (7000 ಕ್ಕೂ ಅಧಿಕ ಹೋಟೆಲುಗಳು)
* ಯಾತ್ರಾದಲ್ಲಿ ರು.1995 ರಿಂದ ವಿಕೆಂಡ್ ರಜಾ ತಾಣಗಳ ಪ್ರವಾಸ
* ಕೇರಳದ 11 ಅದ್ಭುತ ಪ್ರವಾಸ ಪ್ಯಾಕೆಜ್ ಗಳು ಕೇವಲ ರು.6000 ರಿಂದ ಪ್ರಾರಂಭ
* ಹಿಮಾಚಲದ 16 ಅದ್ಭುತ ಪ್ರವಾಸ ಪ್ಯಾಕೆಜ್ ಗಳು ಕೇವಲ ರು.4999 ರಿಂದ ಪ್ರಾರಂಭ
* ಹನಿಮೂನ್ ಟ್ರಾವೆಲ್ ಪ್ಯಾಕೆಜ್ ಗಳು ರು.6000 ರಿಂದ ಪ್ರಾರಂಭ (ದೇಶ ಹಾಗೂ ವಿದೇಶ)
* ಒನ್ ಇಂಡಿಯಾ ಕುರಿತು ಒಂದಿಷ್ಟು ತಿಳಿಯಿರಿ
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ.
ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ. ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ.
ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications