ನಿವೇಶನಗಳ ಸರ್ವೇ ನಂಬರ್, ನಕಾಶೆ ಮಾಹಿತಿಗೆ ದಿಶಾಂಕ್ ಆ್ಯಪ್
ಬೆಂಗಳೂರು, ಮಾರ್ಚ್ 29: ನಾಗರಿಕರು ನಿವೇಶನಕೊಳ್ಳುವ ಸಂದರ್ಭದಲ್ಲಿ ಮೋಸ ಹೋಗುವುದೇ ಹೆಚ್ಚು.ಯಾವುದೇ ನಿವೇಶನ ಕೆರೆ ಅಥವಾ ಸರ್ಕಾರಿ ಜಮೀನು ಆಗಿದ್ದರೆ ಅಂತಹ ಭೂಮಿಯನ್ನು ಖರೀದಿಸಿದ ಗ್ರಾಹಕರು ಹಳ್ಳಕ್ಕೆ ಬಿದ್ದಂತೆಯೇ.
ಅಂತಹ ಅನಾಹುತವನ್ನು ತಪ್ಪಿಸಲು ಇದೀಗ ದಿಶಾಂಕ್ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಕಂದಾಯ ಇಲಾಖೆ ಹೊರತಂದಿರುವ ದಿಶಾಂಕ್ ಆ್ಯಪ್ ನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ನಿವೇಶನದ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ದಿಶಾಂಕ್ ಆ್ಯಪ್ ವಿಶೇಷತೆ ಎಂದರೆ ವ್ಯಕ್ತಿ ತಾನು ನಿಂತಿರುವ ಸ್ಥಳದಲ್ಲಿ ಅಥವಾ ಯಾವುದಾದರೂ ನಿವೇಶನದ ಕುರಿತಂತೆ ಸರ್ವೇ ನಂಬರ್ ಹಾಗೂ ಮತ್ತಿತರ ಮಾಹಿತಿ ಬೇಕಾದರೆ ದಿಶಾಂಕ್ ಅಪ್ಲಿಕೇಷನ್ ಆನ್ ಲೈನ್ ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು.

ನಾಗರಿಕರು ತಾವು ಕೊಂಡುಕೊಳ್ಳ ಬಯಸುವ ನಿವೇಶನದ ಸರ್ವೇ ನಂಬರ್ ಅದರ ಮೂಲ ಮಾಲಿಕರು ಅದರ ಒಟ್ಟು ವಿಸ್ತೀರ್ಣ ಹೀಗೆ ಎಲ್ಲ ಮಾಹಿತಿಯನ್ನು ದಿಶಾಂಕ್ ಆ್ಯಪ್ ಮೂಲಕವೇ ನೋಡಬಹುದಾಗಿದೆ. ಇದರೊಂದಿಗೆ ನಿವೇಶನ ಖರೀದಿ ಸಂದರ್ಭದಲ್ಲಿ ಆಗುವ ಮೋಸವನ್ನು ತಪ್ಪಿಸಲು ಕಂದಾಯ ಇಲಾಖೆ ದಿಶಾಂಕ ಅಪ್ಲಿಕೇಷನ್ ಪರಿಚಯಿಸಿದೆ.
ದಿಶಾಂಕ್ ಅಪ್ಲಿಕೇಷನ್ ಕಂದಾಯ ಇಲಾಖೆ ಸಮೀಕ್ಷೆ ಸರ್ವೇ ವಿಭಾಗದ ಆಯುಕ್ತ ಮನೀಶ್ ಮೌದ್ಗಿಲ್ ಅವರ ಚಿಂತನೆಯ ಮೂಸೆಯಿಂದ ಹೊರಬಂದ ಅಪ್ಲಿಕೇಷನ್ ಇದಾಗಿದೆ.
-
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market












Click it and Unblock the Notifications