ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಮನೆ ಈಗ ಫೇಮಸ್ ಕಾಂಬೋಡಿಯನ್ ರೆಸ್ಟೋರೆಂಟ್
ಬೆಂಗಳೂರು,ಫೆಬ್ರವರಿ 13:ಹಿರಿಯ ಸಾಹಿತಿ ದಿ.ಗಿರೀಶ್ ಕಾರ್ನಾಡ್ ಅವರ ಮನೆ ಇದೀಗ ಕಾಂಬೋಡಿಯನ್ ರೆಸ್ಟೋರೆಂಟ್ ಆಗಿ ಬದಲಾಗಿದೆ.
ಸುಮಾರು 25 ವರ್ಷಗಳ ಕಾಲ ಕಾರ್ನಾಡರಿದ್ದ ಆ ಮನೆ ಈಗ ಒಂದು ರೆಸ್ಟೋರೆಂಟ್,ಆದರೆ ಒಂದು ಆಸಕ್ತಿದಾಯಕ ವಿಚಾರವೇನೆಂದರೆ ಮನೆಯ ಸುತ್ತಮುತ್ತಲಿದ್ದ ಮರಗಳು, ಮನೆಯ ಗಾರ್ಡನ್,ಗಿರೀಶ್ ಕಾರ್ನಾಡ್ ಅವರ ಲೈಬ್ರರಿ ಇದ್ದ ಹಾಗೆಯೇ ಇದೆ. ಅದೆಲ್ಲವನ್ನೂ ಉಳಿಸಿಕೊಂಡು ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.
ಇದು ಹೊಸ ರೆಸ್ಟೋರೆಂಟ್ ಆದರೂ ಇದೀಗ ಎಲ್ಲರ ಬಾಯಲ್ಲೂ ಖಮೇರ್ ಕಿಚನ್ ಹೆಸರನ್ನೇ ಹೇಳುತ್ತಿದ್ದಾರೆ.ರೆಸ್ಟೋರೆಂಟ್ ಪ್ರದೇಶ ಹಸಿರಿನಿಂದ ಕೂಡಿದ್ದು, ಅದೇ ಪ್ರದೇಶದಲ್ಲಿ ಗಿರೀಶ್ ಕಾರ್ನಾಡ್ ಅವರು ಹಲವು ವರ್ಷಗಳನ್ನು ಕಳೆದಿದ್ದರು.

ಇದೀಗ ಅದು ರೆಸ್ಟೋರೆಂಟ್ ಆಗಿ ಬದಲಾಗಿದೆ. ಖಮೇರ್ ರೆಸ್ಟೋರೆಂಟ್ನಲ್ಲಿ ಆಗ್ನೇಯ ಏಷ್ಯಾದ ಆಹಾರ ಲಭ್ಯವಾಗುತ್ತದೆ.ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಮಾತನಾಡಿ, ಇಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ, ಹಾಗೆಯೇ ಮನೆಯ ರಚನೆಯೂ ಬದಲಾಗಿಲ್ಲ, ಇದ್ದಹಾಗೆ ಇದೆ.
ಅವರ ತಾಯಿಯ ನೆನಪು ಮಾಡಿಕೊಂಡು ರಘು ತಾಯಿ ಸರಸ್ವತಿ ಗಣಪತಿ ಅವರು ಈ ಮನೆಯನ್ನು ಕಟ್ಟಿಸಿದ್ದರು. 1994 ರಿಂದ 25 ವರ್ಷಗಳ ಕಾಲ ಇದೇ ಮನೆಯಲ್ಲೇ ವಾಸವಿದ್ದರು.
2018 ರಲ್ಲಿ ನವೀನ್ ರೆಡ್ಡಿ ಹಾಗೂ ಪತ್ನಿ ವೀಣಾ ರೆಸ್ಟೋರೆಂಟ್ನ್ನು ತೆರೆಯಬೇಕು ಅಂದುಕೊಂಡಿದ್ದರು, ಅವರು ಕಾಂಬೋಡಿಯನ್ ರೆಸ್ಟೋರೆಂಟ್ ತೆರೆಯಬೇಕು ಎನ್ನುವ ಆಲೋಚನೆಯಲ್ಲಿದ್ದರು, ನಾನು ಇಲ್ಲಿಯೇ ತೆರೆಯುವಂತೆ ಸೂಚಿಸಿದ್ದೆ.
ರೆಡ್ಡಿ ಮಾತನಾಡಿ, 2018ರಲ್ಲಿ ಮನೆಯನ್ನು ಲೀಸ್ಗೆ ಪಡೆದೆವು,2019ರಿಂದ ಆರಂಭ ಮಾಡಿದೆವು.ಕಾರ್ನಾಡ್ ಅವರ ಲೈಬ್ರರಿಯೂ ಹಾಗೆಯೇ ಇದೆ, ಹಾಗೆಯೇ ಅಲ್ಲಿರುವ ಹಸಿರನ್ನು ಹಾಗೆಯೇ ಇರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್












Click it and Unblock the Notifications