ಬೆಳಗಾವಿ ಲೋಕಸಭಾ ಕ್ಷೇತ್ರ: ಇದುವರೆಗಿನ 17 ಚುನಾವಣೆಯ ಇತಿಹಾಸ ಏನು ಹೇಳುತ್ತೆ?
ಕೇಂದ್ರ ಸಚಿವರಾಗಿದ್ದ ಮತ್ತು ಬೆಳಗಾವಿ ಸಂಸದರೂ ಆಗಿದ್ದ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಎಂಟು ಅಸೆಂಬ್ಲಿ ಕ್ಷೇತ್ರವನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರ 1951ರಿಂದಲೇ ಅಸ್ತಿತ್ವದಲ್ಲಿತ್ತು. ಮೊದಲು, ಬೆಳಗಾವಿ ದಕ್ಷಿಣ ಮತ್ತು ಉತ್ತರ ಕ್ಷೇತ್ರವನ್ನು ಹೊಂದಿದ್ದ ಈ ಕ್ಷೇತ್ರ ನಂತರ ಒಂದೇ ಕ್ಷೇತ್ರವಾಗಿ ಪರಿವರ್ತನೆಯಾಯಿತು.
1951ರಲ್ಲಿ ಮುಂಬೈ ಮತ್ತು 1957-1971 ಈ ಕ್ಷೇತ್ರ ಮೈಸೂರು ಪ್ರಾಂತ್ಯದ ಭಾಗವಾಗಿತ್ತು. ಇದುವರೆಗೆ ಹದಿನೇಳು ಲೋಕಸಭಾ ಚುನಾವಣೆಗೆ ಬೆಳಗಾವಿ ಸಾಕ್ಷಿಯಾಗಿದ್ದು, ಈಗ ನಡೆದ ಉಪ ಚುನಾವಣೆ ಹದಿನೆಂಟನೇದ್ದು.
1951ರಿಂದ 2019ರ ವರೆಗೆ ಈ ಕ್ಷೇತ್ರದಿಂದ ಗೆದ್ದವರು ಯಾರು ಮತ್ತು ಅವರು ಪಕ್ಷವನ್ನು ಪ್ರತಿನಿಧಿಸುತ್ತಿದ್ದರು ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

1951ರಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರ: ಕಾಂಗ್ರೆಸ್ ಜಯಭೇರಿ
1951 (ದಕ್ಷಿಣ) - ಶಂಕರಗೌಡ ಪಾಟೀಲ್ - ಕಾಂಗ್ರೆಸ್
1951 (ಉತ್ತರ) - ಭಲವಂತರಾವ್ ದಾತಾರ್ - ಕಾಂಗ್ರೆಸ್
1957 - ಭಲವಂತರಾವ್ ದಾತಾರ್ - ಕಾಂಗ್ರೆಸ್
1962- ಭಲವಂತರಾವ್ ದಾತಾರ್ - ಕಾಂಗ್ರೆಸ್

ನಾಲ್ಕು ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಗೆಲುವು ಸಾಧಿಸಿದ್ದ ಸಿದ್ನಾಳ್
1967- ಎನ್.ಎಂ.ನಬೀಸಾಬ್ - ಕಾಂಗ್ರೆಸ್
1971 - ಕೊಟ್ರಶೆಟ್ಟಿ ಕರಿವೀರಪ್ಪ ಅಪ್ಪಯ್ಯ - ಕಾಂಗ್ರೆಸ್
1977- ಕೊಟ್ರಶೆಟ್ಟಿ ಕರಿವೀರಪ್ಪ ಅಪ್ಪಯ್ಯ - ಕಾಂಗ್ರೆಸ್
1980 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1984 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
(ಚಿತ್ರದಲ್ಲಿ: ಎಸ್.ಬಿ.ಸಿದ್ನಾಳ್)

1998ರಲ್ಲಿ ಬಿಜೆಪಿಗೆ ಗೆಲುವು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಸೋಲು
1989 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1991- ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1996 - ಶಿವಾನಂದ ಕೌಜಲಗಿ - ಜನತಾದಳ
1998 - ಬಾಬಾಗೌಡ ಪಾಟೀಲ್ - ಬಿಜೆಪಿ
1999 - ಅಮರೇಶ್ ಪಾಟೀಲ್ - ಕಾಂಗ್ರೆಸ್

2004 ರಿಂದ ನಿಧನ ಹೊಂದುವರೆಗೂ ಬಿಜೆಪಿಯ ಸುರೇಶ್ ಅಂಗಡಿಯವರದ್ದೇ ಗೆಲುವು
2004 - ಸುರೇಶ್ ಅಂಗಡಿ - ಬಿಜೆಪಿ
2009 - ಸುರೇಶ್ ಅಂಗಡಿ - ಬಿಜೆಪಿ
2014 - ಸುರೇಶ್ ಅಂಗಡಿ - ಬಿಜೆಪಿ
2019 - ಸುರೇಶ್ ಅಂಗಡಿ - ಬಿಜೆಪಿ
(ಚಿತ್ರದಲ್ಲಿ: ಸುರೇಶ್ ಅಂಗಡಿ)
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ









Click it and Unblock the Notifications