ಆಯುಷ್ ಮಂತ್ರಾಲಯದ ಬಗ್ಗೆ ಬಾಬಾ ರಾಮದೇವ್ ಅಸಮಾಧಾನ

ಬಳ್ಳಾರಿ, ಫೆಬ್ರವರಿ 04: ಬಳ್ಳಾರಿಯಲ್ಲಿ ಜಿಲ್ಲೆ ಪ್ರವಾಸದಲ್ಲಿರುವ ಯೋಗ ಗುರು ಬಾಬಾ ರಾಮದೇವ್ ಅವರು ಯೋಗದ ಮಹತ್ವ ಹಾಗೂ ಆಯುಷ್ ಸಚಿವಾಲಯದ ಬಗ್ಗೆ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ದೇಶದಲ್ಲಿ ಶಾಲಾ ಮಕ್ಕಳಿಗೆ ಯೋಗ ಕಡ್ಡಾಯವಾಗಬೇಕು ಅನ್ನೋದು ನನ್ನ ಕನಸು-ಎಲ್ಲಾ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುದ್ದೇನೆ. ಯಾವ ಸರ್ಕಾರಗಳು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಕೇಂದ್ರ ಸರ್ಕಾರವು ಆಯುಷ್ ಮಂತ್ರಾಲಯ ಮಾಡಿದ್ದು ಹೆಸರಿಗಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನ ಬಲಪಡಿಸಲು ಪತಂಜಲಿ ಯೋಗ ಟ್ರಸ್ಟ್ ಉಚಿತ ವಾಗಿ ಸೇವೆ ನೀಡಲು ಸಿದ್ದ- ಇದಕ್ಕೆ ಅಧಿಕಾರ ಮತ್ತು ಹಣದ ಅವಶ್ಯಕತೆ ಇಲ್ಲ.

Yoga should be made Mandatory in School Yoga Guru Baba Ramdev

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಯೋಗ ಶಿಬಿರವನ್ನು ಯೋಗ ಗುರು ಬಾಬಾ ರಾಮ್‌ದೇವ್ ನಡೆಸಿಕೊಟ್ಟರು.

ಭಾನುವಾರ ಬೆಳಗ್ಗೆ 5ಗಂಟೆಗೆ ಶಿಬಿರಕ್ಕೆ ಬಾಬಾ ರಾಮ್​ದೇವ್​ ಅವರಿಂದ ಯೋಗ ಶಿಬಿರಕ್ಕೆ ಚಾಲನೆ ಸಿಕ್ಕಿತು. ಈ ಯೋಗ ಶಿಬಿರದಲ್ಲಿ ಮುಗಳಖೋಡ ಮಠದ ಸ್ವಾಮೀಜಿ, ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯೋಗದ ಮಹತ್ವ ಕುರಿತು ಯೋಗ ಗುರೂಜಿ ಬಾಬಾ ರಾಮ್ ದೇವ್ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+