ಕರೆಂಟ್ ಇಲ್ಲ,ಪೇಪರ್ ಇಲ್ಲ, ಸವದಿ ಸ್ವಕ್ಷೇತ್ರ ಟೋಟಲ್ ಬಂದ್

ಅತ್ಯಂತ ವಿಪರ್ಯಾಸದ ಸಂಗತಿ ಏನೆಂದರೆ, ಅಥಣಿ ಟೌನ್ ನಲ್ಲಿ ವಿದ್ಯುತ್ ಮತ್ತು ದಿನಪತ್ರಿಕೆ ಸರಬರಾಜು ಸಂಪೂರ್ಣ ಬಂದ್ ಆಗಿದ್ದು, ಸವದಿ ಬೆಂಬಲಿಗರು ಇವೆರಡಕ್ಕೂ ತಡೆಯೊಡ್ಡಿದ್ದಾರೆಂದು ಅನಧಿಕೃತ ಮೂಲಗಳಿಂದ ವರದಿಯಾಗಿದೆ.
ಗೋಕಾಕ್ ಪಟ್ಟಣದಿಂದ ಯಾವುದೇ ದಿನಪತ್ರಿಕೆಗಳು ಅಥಣಿ ಕಡೆ ಹೋಗುತ್ತಿಲ್ಲ. ಬೆಳಗಾವಿಯಿಂದ 150 ಕಿ.ಮೀ ದೂರದಲ್ಲಿರುವ ಅಥಣಿ ಪಟ್ಟಣವನ್ನು ಸಚಿವ ಲಕ್ಷಣ್ ಸವದಿ ಪ್ರತಿನಿದಿಸುತ್ತಿದ್ದಾರೆ. ತನ್ನ ಕ್ಷೇತ್ರದಲ್ಲಿ ಆಗುವ ಇನ್ನಷ್ಟು ಅವಮಾನಗಳಿಂದ ತಪ್ಪಿಸಲು ಸವದಿ ಹುಕುಂ ಮೇರೆಗೆ ಅವರ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications