ಜೆಡಿಎಸ್ ಗೆ ಅಭ್ಯರ್ಥಿ ನಿಲ್ಲಿಸಲು ತಾಕತ್ತಿಲ್ಲ : ಗೌಡ

ನಗರದಲ್ಲಿ ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಸಲ್ಲಿಸಿ ಮಾತನಾಡುತ್ತಿದ್ದ ಡಿವಿಎಸ್, ತಮ್ಮನ್ನು ಒಂದು ಪ್ರಾದೇಶಿಕ ಮತ್ತು ಪ್ರತಿಷ್ಠಿತ ಪಕ್ಷ ಎಂದು ತಮ್ಮನ್ನು ತಾವೇ ಬೆನ್ನು ತಟ್ಟಿಕೊಳ್ಳುತ್ತಿರುವ ಜೆಡಿಎಸ್ ಪಕ್ಷಕ್ಕೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಲಾಗದಿದ್ದದು ಒಂದು ದೊಡ್ಡ ದುರಂತ. ಇಂತಹ ಪರಿಸ್ಥಿತಿ ಆ ಪಕ್ಷಕ್ಕೆ ಬರಬಾರದಾಗಿತ್ತು ಎಂದು ಹಾಸ್ಯವಾಡಿದ್ದಾರೆ.
ನನಗೆ ಮಾಜಿ ಸಿಎಂ ಕುಮಾರಸ್ವಾಮಿಯವರ ಮೇಲೆ ಅನುಕಂಪವಿದೆ. ಮಾಜಿ ಪ್ರಧಾನಿ ಮತ್ತು ಮಾಜಿ ಸಿಎಂ ಒಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿದ್ದದ್ದು ನನಗೆ ಬೇಸರ ತಂದಿದೆ. ಜೆಡಿಎಸ್ ಉಮೇದುವಾರರು ಚುನಾವಣೆಗೆ ನಿಂತಿದ್ದರೆ ಬಿಜೆಪಿಗೆ ಏನು ಲಾಭವೂ ಇರುತ್ತಿರಲಿಲ್ಲ, ಆದರೆ ಹೆಮ್ಮೆಯಿಂದ ರಾಜ್ಯವನ್ನು ಉದ್ದಾರ ಮಾಡುವವರು ನಾವೇ ಎಂದು ಹೇಳಿಕೆ ನೀಡುತ್ತಿರುವ ಕುಮಾರಸ್ವಾಮಿ












Click it and Unblock the Notifications