ಕೃಷ್ಣಯ್ಯ ಶೆಟ್ಟಿ ಕೊಟ್ಟ ಕಜ್ಜಾಯ ತಿಂದು ಕೈದಿಗಳು ಅಸ್ವಸ್ಥ

ಆದರೆ ಈ ವದಂತಿಗಳನ್ನು ಬಲವಾಗಿ ನಿರಾಕರಿಸಿರುವ ಜೈಲಿನ ಅಧಿಕಾರಿಗಳು, ಹಬ್ಬದ ಸಿಹಿ ಊಟ ಸವಿದು ಕೈದಿಗಳಿಗೆ ಆರೋಗ್ಯ ಕೆಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಡ್ಡಿ ಗರಂ: ಘಟನೆಯಿಂದ ವಿಚಲಿತರಾದಂತೆ ಕಂಡುಬಂದ ಮತ್ತೊಬ್ಬ ವಿಐಪಿ ಕೈದಿ ಯಡಿಯೂರಪ್ಪ ಅವರು ಜೈಲಿನಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಇಂತಹ ಘಟನೆ ಮರುಕಳಿಸಿದಂತೆ ಎಚ್ಚರವಹಿಸುವಂತೆ ಯಡಿಯೂರಪ್ಪ ತಾಕೀತು ಮಾಡಿದರು.
ದೀಪಾವಳಿ ದೊಡ್ಡ ಹಬ್ಬವಾಗಿದ್ದು, ಬಹುತೇಕ ಜೈಲು ಸಿಬ್ಬಂದಿ ಹಬ್ಬದ ರಜೆ ಹಾಕಿದ್ದರಿಂದ ಇಂತಹ ಯಡವಟ್ಟು ಸಂಭವಿಸಿದೆ. ಇದ್ದ ಕೆಲವೇ ಸಿಬ್ಬಂದಿ ಅಸ್ತಸ್ಥಗೊಂಡ ಕೈದಿಗಳಿಗೆ ತುರ್ತು ಚಿಕಿತ್ಸೆ ಕಲ್ಪಿಸಲು ಪರದಾಡಿದರು ಎನ್ನಲಾಗಿದೆ.












Click it and Unblock the Notifications