ಮುಷರ್ರಫ್ ಗೆ ಭಾರತ ವೀಸಾ ನಿರಾಕರಣೆ

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ನಡೆಯುತ್ತಿರುವ ದಂಗೆಗೆ ಭಾರತ ಮತ್ತು ಅಫಘಾನಿಸ್ತಾನಗಳು ನೇರ ಹೊಣೆಯಾಗಿದ್ದು, ಅದಕ್ಕೆ ಬೇಕಾಗಿರುವ ಸಾಕ್ಷ್ಯಾಧಾರಗಳು ತಮ್ಮಲ್ಲಿವೆ ಎಂದು ಮುಷರ್ರಫ್ ಹೇಳಿಕೆ ನೀಡಿದ್ದರು. ಪಾಕ್ ಅಧ್ಯಕ್ಷ ಶನಿವಾರ ದೆಹಲಿಯಲ್ಲಿ ಯುತ್ ಪ್ರೆಸಿಡೆಂಟ್ಸ್ ಸಂಘಟನೆಯು ಹಮ್ಮಿಕೊಂಡಿರುವ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಕಾರ್ಯಕ್ರಮವಿತ್ತು. ಕಾರ್ಗಿಲ್ ಉದ್ದದ ರೂವಾರಿಯಾಗಿರುವ ಮುಷರ್ರಫ್ ಪ್ರಸ್ತುತ ಸ್ವದೇಶ ಭ್ರಷ್ಟತೆಯನ್ನು ಹೊಂದಿ ಬ್ರಿಟನ್ ನಲ್ಲಿ ಆಶ್ರಯ ಪಡೆದಿದ್ದಾರೆ.












Click it and Unblock the Notifications