ಸ್ಯಾಮ್ ಸಂಗ್ ನಿಂದ ಹೊಸ ಸ್ಮಾರ್ಟ್ ಫೋನ್ ವೇವ್

ವೇವ್ 525 ಹಾಗೂ ವೇವ್ 723 ಮೊಬೈಲ್ ಫೋನ್ ಗಳಲ್ಲಿ ಸ್ಯಾಮ್ ಸಂಗ್ ರೂಪಿಸಿರುವ ಸ್ವಂತ ಅಪರೇಟಿಂಗ್ ಸಿಸ್ಟಮ್ Bada ಅನ್ನು ಅಳವಡಿಸಲಾಗಿದೆ. ಇತರೆ ಸ್ಮಾರ್ಟ್ ಫೋನ್ ಗಳಲ್ಲಿರುವ ಎಲ್ಲಾ ಸೌಲಭ್ಯಗಳೊಂದಿಗೆ ಸೋಷಿಯಲ್ ನೆಟ್ವರ್ಕಿಂಗ್ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸ್ಯಾಮ್ ಸಂಗ್ ವೇವ್ 525
ಸುಮಾರು 100 ಗ್ರಾಂ ತೂಕವಿರುವ ಮೊಬೈಲ್ ಫೋನ್ ನಲ್ಲಿ 3.15 ಮೆಗಾ ಪಿಕ್ಸಲ್ ಕೆಮೆರಾವಿದೆ. ವೈಫೈ, ಬ್ಲೂಟೂಥ್ ಅಲ್ಲದೆ ಜಿಪಿಎಸ್ ಸೌಲಭ್ಯ ಕೂಡಾ ಇದೆ. ಅಂತರಿಕ ಮೆಮೋರಿ 100 ಎಂಬಿ ಇದ್ದು, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 16 ಜಿಬಿ ತನಕ ವಿಸ್ತರಿಸಬಹುದಾಗಿದೆ. ವೇವ್ 525 ನ ಬೆಲೆ 8,800 ರು ಮಾತ್ರ.
* 3.2 ಮೆಗಾ ಪಿಕ್ಸಲ್ ಕೆಮೆರಾ, 2048x1536 pixels
* ಸ್ಯಾಮ್ ಸಂಗ್ ಬಾಡಾ 1.1 ಆಪರೇಟಿಂಗ್ ಸಿಸ್ಟಮ್
* ವೈಫೈ 802.11b, 802.11g, 802.11n
* WAP 2.0, HTML ಬ್ರೌಸರ್
* ಬ್ಲೂಟೂಥ್, ವೈ ಫೈ, ಜಿಪಿಎಸ್
* MPEG4, H.263, H.264 ವಿಡಿಯೋ ಪ್ಲೇಯರ್
* ಫೇಸ್ ಬುಕ್, ಟ್ವಿಟ್ಟರ್ ..ಇತ್ಯಾದಿ ಅಪ್ಲಿಕೇಷನ್ ಗಳು
* 3.5mm ಹೆಡ್ ಫೋನ್ ಜಾಕ್
* 200 mAh ಬ್ಯಾಟರಿ
ಸ್ಯಾಮ್ ಸಂಗ್ ವೇವ್ 723
ವೇವ್ 723 ಸ್ಮಾರ್ಟ್ ಮೊಬೈಲ್ ನಲ್ಲಿ 3ಜಿ ಸೌಲಭ್ಯವಿದೆ. 3.2 ಇಂಚಿನ AMOLED TFT ಸ್ಕ್ರೀನ್, 5 ಮೆಗಾ ಪಿಕ್ಸಲ್ ಕೆಮೆರಾ ಜೊತೆಗೆ ಎಲ್ ಇಡಿ ಫ್ಲಾಶ್ ಕೂಡಾ ಇದೆ. ಇದು ಕೂಡಾ ಸ್ಯಾಮ್ ಸಂಗ್ ನ ಸ್ವಂತ ಆಪರೇಟಿಂಗ್ ಸಿಸ್ಟಮ್ ಉಪಯೋಗಿಸುತ್ತದೆ. ಉಳಿದಂತೆ ವೈ ಫೈ, ಜಿಪಿಎಸ್ ಸೇರಿದಂತೆ ಸ್ಮಾರ್ಟ್ ಫೋನ್ ಸೌಲಭ್ಯಗಳಿವೆ.
* 3.2 ಇಂಚು ಸೂಪರ್ AMOLED TFT ಡಿಸ್ಪೇ
* LED ಫ್ಲಾಶ್ ಸಹಿತ 5 ಮೆಗಾ ಪಿಕ್ಸಲ್ ಕೆಮೆರಾ
* ಸ್ಯಾಮ್ ಸಂಗ್ ಬಾಡಾ 1.1 OS
* ಬ್ಲೂಟೂಥ್ 3.0
* 3ಜಿ, ಜಿಪಿಎಸ್, ವೈಫೈ
* ವೈಫೈ 802.11n
* ಸ್ಟೀರಿಯೋ ಎಫ್ ಎಂ ರೇಡಿಯೋ
* 90 ಎಂಬಿ ಅಂತರಿಕ ಮೆಮೋರಿ
* 16 GB ಮೈಕ್ರೋ ಎಸ್ ಡಿ ಬೆಂಬಲ
* ಮೈಕ್ರೋ USB v2.0 ಸಂಪರ್ಕ ಸಾಧ್ಯ
* 200 mAh ಬ್ಯಾಟರಿ
ಸ್ಯಾಮ್ ಸಂಗ್ ವೇವ್ 723 ಬೆಲೆ 13,500 ರು. ಸ್ಯಾಮ್ ಸಂಗ್ ಮಳಿಗೆ ಸೇರಿದಂತೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಈ ಮೊಬೈಲ್ ಫೋನ್ ಗಳು ಲಭ್ಯವಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications