ರೋಗಿ ಕಿಡ್ನಿಯಿಂದ ಲಕ್ಷಾಂತರ ಕಲ್ಲುಗಳು ಹೊರಕ್ಕೆ!

ಶಾಹದ ನಗರದಲ್ಲಿ ವಿಳ್ಯದೆಲೆ ಅಂಗಡಿ ವ್ಯಾಪಾರಿಯಾದ 45ರ ಹರೆಯದ ವಡಿಲೆ ತೇಜನಾಕ್ಷ ಹೆಲ್ತ್ಕೇರ್ ಆಸ್ಪತ್ರೆಗೆ ಭೇಟಿ ನೀಡುವ ಮೊದಲ 6 ತಿಂಗಳಿನಿಂದ ನೋವಿನಿಂದ ಬಳಲುತ್ತಿದ್ದರು. ''ವಡಿಲೆಗೆ ಕೆಳ ಹೊಟ್ಟೆಯಲ್ಲಿ ತೀವ್ರ ನೋವಿತ್ತು. ಆತ ಹಲವಾರು ವೈದ್ಯರನ್ನು ಭೇಟಿಯಾಗಿದ್ದ ಮತ್ತು ಔಷಧಿಗಳನ್ನು ತೆಗೆದುಕೊಂಡಿದ್ದ. ಆದರೆ ಆತನಿಗೆ ಪರಿಹಾರ ಲಭ್ಯವಾಗಿರಲಿಲ್ಲ. ವಡಿಲೆಯ ಎಡ ಕಿಡ್ನಿಯಲ್ಲಿ ತೊಂದರೆಯಿರುವುದನ್ನು ನಾವು ಪತ್ತೆ ಹಚ್ಚಿದೆವು"" ಎಂದು ರವಾಂಡಲೆ ಹೇಳಿದ್ದಾರೆ.
ನಾಲ್ಕು ಗಂಟೆಗಳವರೆಗೆ ನಡೆದ ಶಸ್ತ್ರಕ್ರಿಯೆಯ ಬಳಿಕ ವಡಿಲೆಯವರ ಕಿಡ್ನಿಯಲ್ಲಿ ಪತ್ತೆಯಾದ ಕಿಡ್ನಿಕಲ್ಲುಗಳ ಸಂಖ್ಯೆಯನ್ನು ನನ್ನೊಂದಿಗೆ ಶಸ್ತ್ರಕ್ರಿಯೆಗೆ ಸಹಕರಿಸಿದ ವೈದ್ಯರೇ ನಂಬುವ ಸ್ಥಿತಿಯಲ್ಲಿರಲಿಲ್ಲ. ಸ್ಪಷ್ಟವಾಗಿ ಕಲ್ಲುಗಳ ಸಂಖ್ಯೆಯನ್ನು ಲೆಕ್ಕ ಹಾಕುವುದೇ ದೊಡ್ಡ ಕೆಲಸವಾಗಿ ಹೋಗಿತ್ತು. ಅದಕ್ಕಾಗಿ ತಾವು ವಜ್ರದ ಹರಳುಗಳನ್ನು ಲೆಕ್ಕ ಮಾಡುವ ವಜ್ರದ ಕೆಲಸಗಾರರನ್ನು ಕರೆಸಿದೆವು ಮತ್ತು ವೈದ್ಯರನ್ನೂ ಇಟ್ಟುಕೊಂಡಿದ್ದೆವು ಎಂದು ರವಂಡಾಲೆ ತಿಳಿಸಿದ್ದಾರೆ.
''ಬಳಿಕ ನಾನು ಗಿನ್ನೆಸ್ ಜಾಗತಿಕ ದಾಖಲೆ ಸಂಸ್ಥೆಗೆ ಪತ್ರ ಬರೆದೆ, ಅವರು ಕಲ್ಲುಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸುವಂತೆ ಸೂಚಿಸಿದರು. ಅದನ್ನು ಪರಿಶೀಲಿಸಿದ ಅವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಕುರಿತ ದೃಢೀಕರಣ ಪತ್ರ ಕಳಿಸಿ ನಾನು ದಾಖಲೆ ನಿರ್ಮಿಸಿರುವುದಾಗಿ ತಿಳಿಸಿದ್ದಾರೆ"" ಎಂದು ವೈದ್ಯ ಅಶೀಶ್ ಖುಷಿಯಿಂದ ಹೇಳುತ್ತಾರೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications