ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಲಿಬಾರ್ ವರದಿ, ರೈತರಿಗೆ ಅಪಮಾನ: ಎಚ್ಡಿಕೆ
ಗೋಲಿಬಾರ್ನಲ್ಲಿ ಮೃತನಾದ ರೈತ ಸಿದ್ದಲಿಂಗಪ್ಪ ಚೂರಿ ಬಿಜೆಪಿ ಪಕ್ಷದ ಕಾರ್ಯಕರ್ತ ಎಂಬುದು ಸರ್ವವಿದಿತ. ರಸಗೊಬ್ಬರ ಗಲಾಟೆಗೆ ಬಿಜೆಪಿಯೇ ಕಾರಣ. ಅಲ್ಲಿ ಜೆಡಿಎಸ್ ನೆಲೆಯಿಲ್ಲ. ಗಲಾಟೆ ಮಾಡಿದವರು ಬಿಜೆಪಿ ಕಾರ್ಯಕರ್ತರು, ಒದೆ ತಿಂದವರು ರೈತರು ಎಂದು ಕುಮಾರಸ್ವಾಮಿ ಹೇಳಿದರು.
ಮಲ್ಯ ಬೆಂಬಲಕ್ಕೆ ಕಾಂಗ್ರೆಸ್ ಟೀಕೆ: ಇಂದು ರಾಜ್ಯಸಭೆ ಚುನಾವಣೆ ಮತದಾನ ಜಾರಿಯಲ್ಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಮಲ್ಯ ಮೊದಲು ರಾಜ್ಯಸಭೆಗೆ ಕಳುಹಿಸಿದ್ದ ಕಾಂಗ್ರೆಸ್, ಜೆಡಿಎಸ್ ಕುದುರೆ ವ್ಯಾಪಾರ ನಡೆಸಿದೆ ಎನ್ನುವುದು ಸರಿಯಲ್ಲ. ಇನ್ಮುಂದೆ ಕಾಂಗ್ರೆಸ್ ಜತೆ ಯಾವುದೇ ಮಾತುಕತೆ, ಮೈತ್ರಿ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
Comments
ಹಾವೇರಿ ರೈತ ಗೋಲಿಬಾರ್ ರಾಜ್ಯಸಭೆ ಯಡಿಯೂರಪ್ಪ ಆರ್ ವಿ ದೇಶಪಾಂಡೆ ಜಿಲ್ಲಾಸುದ್ದಿ haveri yediyurappa hd kumaraswamy rv deshpande
Story first published: Thursday, June 17, 2010, 14:38 [IST]