ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಗತ್ತಿನ ಅಪ್ಪಂದಿರಿಗೆ ಈ ನಾಟಕ ಅರ್ಪಿತ
ರೇಡಿಯೋ ಸಿಟಿ 91.1 ರಲ್ಲಿ ಆರ್ ಜೆ ಆಗಿ ವಿನಾಯಕ್ ಜೋಷಿ ಸಾಕಷ್ಟು ಬ್ಯುಸಿಯಾಗಿದ್ದರೂ ನಾಟಕದ ನಂಟು ಬಿಟ್ಟಿಲ್ಲ. ಪ್ರತಿ ವರ್ಷ ತನ್ನ ತಂದೆ ವಾಸುದೇವ ಜೋಷಿ ಅವರು ಗತಿಸಿದ ದಿನವನ್ನು ಅರ್ಥಪೂರ್ಣವಾಗಿ ಸ್ಮರಿಸಲು ರಂಗವೇದಿಕೆ ಏರುತ್ತಾರೆ. ಈ ಬಾರಿ ಕೂಡ ಅವರ ತಂದೆ ತೀರಿ ಹೋಗಿ 3 ವರ್ಷಗಳದ ಸಂದರ್ಭದಲ್ಲಿ 'ಶ್ರದ್ಧಾ' ನಾಟಕವನ್ನು ಎಂದಿನಂತೆ ಅವರಿಗೆ ಅರ್ಪಿಸಿ, ಸಾರ್ಥಕತೆ ಕಾಣುವ ನಿಟ್ಟಿನಲ್ಲಿದ್ದಾರೆ. ವಿನಾಯಕ್ ಜೋಷಿ ಅವರ ಯುವ ರಂಗತಂಡದ ಬೆನ್ನುತಟ್ಟಲು ತಪ್ಪದೇ ಬನ್ನಿ.
ವಿವರಗಳು
ಇಂತಿದೆ:
ನಾಟಕ
ರಚನೆ:
ಶ್ರೀನಿವಾಸ
ವೈದ್ಯ
ನಿರ್ದೇಶನ:
ವಿನಾಯಕ್
ಜೋಷಿ
ಸಂಗೀತ:
ಪ್ರವೀಣ್
ಹಾಗೂ
ರಾಜು
ಹೊಸಕೋಟೆ
ತಂಡ.
ಸ್ಥಳ:
ಕೆ
ಎಚ್
ಕಲಾಸೌಧ,
ಹನುಮಂತನಗರ,
ಬೆಂಗಳೂರು
ದಿನಾಂಕ/ದಿನ:
ಏ.14,
ಬುಧವಾರ
ಸಮಯ:
ರಾತ್ರಿ
7.30ಕ್ಕೆ
ಟಿಕೆಟ್
ಗಳಿಗಾಗಿ
ಸಂಪರ್ಕಿಸಿ:
ವೆಬ್
:
www.buzzintown.com
ಅಹ್ಮದ್:
99869
84878
Story first published: Sunday, June 19, 2011, 11:41 [IST]