ಜಗತ್ತಿನ ಅಪ್ಪಂದಿರಿಗೆ ಈ ನಾಟಕ ಅರ್ಪಿತ

ರೇಡಿಯೋ ಸಿಟಿ 91.1 ರಲ್ಲಿ ಆರ್ ಜೆ ಆಗಿ ವಿನಾಯಕ್ ಜೋಷಿ ಸಾಕಷ್ಟು ಬ್ಯುಸಿಯಾಗಿದ್ದರೂ ನಾಟಕದ ನಂಟು ಬಿಟ್ಟಿಲ್ಲ. ಪ್ರತಿ ವರ್ಷ ತನ್ನ ತಂದೆ ವಾಸುದೇವ ಜೋಷಿ ಅವರು ಗತಿಸಿದ ದಿನವನ್ನು ಅರ್ಥಪೂರ್ಣವಾಗಿ ಸ್ಮರಿಸಲು ರಂಗವೇದಿಕೆ ಏರುತ್ತಾರೆ. ಈ ಬಾರಿ ಕೂಡ ಅವರ ತಂದೆ ತೀರಿ ಹೋಗಿ 3 ವರ್ಷಗಳದ ಸಂದರ್ಭದಲ್ಲಿ 'ಶ್ರದ್ಧಾ' ನಾಟಕವನ್ನು ಎಂದಿನಂತೆ ಅವರಿಗೆ ಅರ್ಪಿಸಿ, ಸಾರ್ಥಕತೆ ಕಾಣುವ ನಿಟ್ಟಿನಲ್ಲಿದ್ದಾರೆ. ವಿನಾಯಕ್ ಜೋಷಿ ಅವರ ಯುವ ರಂಗತಂಡದ ಬೆನ್ನುತಟ್ಟಲು ತಪ್ಪದೇ ಬನ್ನಿ.
ವಿವರಗಳು ಇಂತಿದೆ:
ನಾಟಕ ರಚನೆ: ಶ್ರೀನಿವಾಸ ವೈದ್ಯ
ನಿರ್ದೇಶನ: ವಿನಾಯಕ್ ಜೋಷಿ
ಸಂಗೀತ: ಪ್ರವೀಣ್ ಹಾಗೂ ರಾಜು ಹೊಸಕೋಟೆ ತಂಡ.
ಸ್ಥಳ: ಕೆ ಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು
ದಿನಾಂಕ/ದಿನ: ಏ.14, ಬುಧವಾರ
ಸಮಯ: ರಾತ್ರಿ 7.30ಕ್ಕೆ
ಟಿಕೆಟ್ ಗಳಿಗಾಗಿ ಸಂಪರ್ಕಿಸಿ:
ವೆಬ್ : www.buzzintown.com
ಅಹ್ಮದ್: 99869 84878
More From
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications