ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಲ ಮನ್ನಾ : ರಾಷ್ಟ್ರ ಮಟ್ಟದ ಚರ್ಚೆ ಅಗತ್ಯ
ದೇಶದ ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ಪ್ರಧಾನಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತ, ರೈತರು ಸಮಸ್ಯೆ ಎದುರಿಸುತ್ತಿರುವುದು ನಿಜ. ವೈಜ್ಞಾನಿಕ ಬೆಲೆ ಸೇರಿ ಹಲವು ರೀತಿಯ ಸಮಸ್ಯೆಗಳಿವೆ. ಈ ಸಂಬಂಧ ರಾಷ್ಟ್ರಮಟ್ಟದಲ್ಲಿ ಪರಿವಾರ ರೂಪಿಸುವ ಕೆಲಸವಾಗಬೇಕು ಎಂದರು. ಕೃಷಿಕೆ ಪ್ರತ್ಯೇಕ ಬಜೆಟ್ ಅಸಾಧ್ಯ ಎಂದು ರೈತ ಸಂಘಗಳ ಬೇಡಿಕೆಯನ್ನು ಸಿಎಂ ಸ್ಪಷ್ಟವಾಗಿ ತಳ್ಳಿಹಾಕಿದರು.
ರಾಜ್ಯದ ರೈತರ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರ ಹಲವು ಕ್ರಮಕೈಗೊಂಡಿದೆ. ಈ ಹಿಂದಿನ ಯಾವ ಸರಕಾರಗಳೂ ಕಲ್ಪಿಸದಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತಾವು ಮಂಡಿಸಿದ ಪ್ರತಿ ಬಜೆಟ್ ನಲ್ಲಿಯೂ ರೈತರಿಗೆ ಮತ್ತು ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
Comments
yediyurappa ಮನಮೋಹನ್ ಸಿಂಗ್ ಯಡಿಯೂರಪ್ಪ ಶಿವಮೊಗ್ಗ manmohan singh ರೈತ budget ಬಜೆಟ್ centre ಕೇಂದ್ರ ಸರಕಾರ loan waiver ಸಾಲಮನ್ನಾ shivamogga
Story first published: Sunday, January 3, 2010, 12:00 [IST]