ಯುಪಿಎಗೆ ಬೆಂಬಲ ನೀಡಲು ಬಿಜೆಡಿ ನಿರಾಸಕ್ತಿ

ಒಂದು ಮೂಲದ ಪ್ರಕಾರ 11 ವರ್ಷಗಳ ಎನ್ ಡಿಎ ಸಂಬಂಧವನ್ನು ಕಡಿದುಕೊಂಡಿರುವ ನವೀನ ಪಟ್ನಾಯಕ್ ಅವರು ಬಿಜೆಪಿ, ಕಾಂಗ್ರೆಸ್ಸೇತರ ಸರಕಾರ ರಚಿಸಲು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ತೃತೀಯ ರಂಗವೇ ದೇಶ ಮುನ್ನೆಡೆಸಲು ಸಮರ್ಥ ಎಂಬುದು ಅವರು ಅಭಿಮತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ಘೋಷಸಲು ನವೀನ ನಿರಾಶಕ್ತಿ ತಾಳಿದ್ದಾರೆ ಎನ್ನಲಾಗಿದೆ. ಬಾಹ್ಯ ಬೆಂಬಲವನ್ನಾದರೂ ನೀಡಿ ಎಂದು ಕೈ ಮಂದಿ ಗಂಟು ಬಿದ್ದಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬಿಜೆಡಿ ಯುಪಿಎ ಬೆಂಬಲ ನೀಡಬಹುದು. ಏನೇ ಆದರೂ ಫಲಿತಾಂಶ ಹೊರಬೀಳುವವರೆಗೂ ಕಾಯಬೇಕಷ್ಟೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications