ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಾದ್ಯಂತ ನ. 28 ರಂದು ಜೆಡಿಎಸ್ ಪ್ರತಿಭಟನೆ
ಬೆಂಗಳೂರು, ನ. 21 : ರಾಜ್ಯ ಸರಕಾರದ ವೈಪಲ್ಯಗಳನ್ನು ಖಂಡಿಸಿ ನವೆಂಬರ್ 28 ರ೦ದು ಜೆ.ಡಿ.ಎಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಅಂದು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಿದ್ದಾರೆ.
ಪ್ರತಿಭಟನೆಗೆ
ಸರಕಾರ
ಸೂಕ್ತ
ರೀತಿಯಲ್ಲಿ
ಸ್ಪಂದಿಸದಿದ್ದರೆ
ಮುಂದಿನ
ದಿನಗಳಲ್ಲಿ
ಇನ್ನಷ್ಟು
ಉಗ್ರ
ಪ್ರತಿಭಟನೆ
ನಡೆಸಲಾಗುವುದು
ಎಂದು
ಚೆಲುವನಾರಾಯಣ
ಸ್ವಾಮಿ
ಸುದ್ದಿಗಾರರಿಗೆ
ತಿಳಿಸಿದರು.
ವಿದ್ಯುತ್
ಸಮಸ್ಯೆ,
ಪಡಿತರ
ಚೀಟಿ
ಅವ್ಯವಸ್ಥೆ
ಸೇರಿದಂತೆ
ಸ್ಥಳಿಯ
ಸಮಸ್ಯೆಗಳನ್ನು
ಪರಿಹರಿಸುವಲ್ಲಿ
ಸರಕಾರ
ಸಂಪೂರ್ಣ
ವಿಫಲವಾಗಿದೆ
ಎಂದು
ಆರೋಪಿಸಿದರು.
(ದಟ್ಸ್
ಕನ್ನಡ
ವಾರ್ತೆ)
Comments
Story first published: Friday, November 21, 2008, 15:18 [IST]