Get Updates
Get notified of breaking news, exclusive insights, and must-see stories!

ಎಸ್‌ಟಿಎಫ್‌ನಿಂದ ವೀರಪ್ಪನ್‌ ಶಿಕಾರಿ ಪುನರಾರಂಭ

ಬೆಂಗಳೂರು : ಸಂಯುಕ್ತ ಜನತಾದಳದ ನಾಯಕ ಹಾಗೂ ಮಾಜಿ ಸಚಿವ ಎಚ್‌.ನಾಗಪ್ಪನವರ ಮೃತ ದೇಹ ಪತ್ತೆಯಾದ ಕೆಲವೇ ತಾಸುಗಳಲ್ಲಿ ವೀರಪ್ಪನ್‌ ಬೇಟೆಯನ್ನು ವಿಶೇಷ ಕಾರ್ಯಪಡೆ ಪುನಃ ಪ್ರಾರಂಭಿಸಿದೆ.

ಜೀವಂತ ಅಥವಾ ಹೆಣವಾಗಿ ವೀರಪ್ಪನ್‌ ಅಂತ್ಯವನ್ನು ಕಾಣಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದರೆ, ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ಸಹಯೋಗದಲ್ಲಿ ನರಹಂತಕ ವೀರಪ್ಪನ್‌ ಅಂತ್ಯಕ್ಕೆ ಗರಿಷ್ಠ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪ್ರಕಟಿಸಿದ್ದಾರೆ.

ನಾಗಪ್ಪನವರ ಅಂತ್ಯ ಅತ್ಯಂತ ದುರದೃಷ್ಟಕರ. ಅವರ ಬಿಡುಗಡೆಗೆ ನಾವು ಪ್ರಾಮಾಣಿಕ ಪ್ರಯತ್ನ ನಡೆಸಿದೆವು. ಆದರೆ ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+