ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿದೇಶೀ ಪ್ರವಾಸ ಒಂದು ವದಂತಿ
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇನ್ನು ಎರಡು ತಿಂಗಳು ಊರಲ್ಲಿ ಇರೋದಿಲ್ಲವಂತೆ !
ಮುಖ್ಯಮಂತ್ರಿಗಳು ಫಾರಿನ್ ಟೂರ್ ಹೋಗ್ತಾರಂತೆ. ಆ ಟೈಮಲ್ಲಿ ಅವರ ಕೆಲಸದ ಉಸ್ತುವಾರಿಕೆಗೆ ಸಂಪುಟದ ಒಬ್ಬ ಹಿರಿಯ ಸಚಿವರನ್ನು ನೇಮಿಸ್ತಾರಂತೆ... ಕಾಂಗ್ರೆಸ್ ಪಕ್ಷದ ವಲಯಗಳಲ್ಲಿ ಹರಡಿದ್ದ ಈ ಸುದ್ದಿ ವದಂತಿ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ವಿದೇಶೀ ಪ್ರವಾಸದ ಸುದ್ದಿ ಆಧಾರ ರಹಿತ. ಅವರು ಯಾವುದೇ ದೀರ್ಘ ಕಾಲಿಕ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಕಾರ್ಯಾಲಯದ ಅಧಿಕಾರಿಗಳು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
Comments
Story first published: Friday, November 23, 2001, 5:30 [IST]