Get Updates
Get notified of breaking news, exclusive insights, and must-see stories!

ಮಂಗಳೂರು- ತಿರುವನಂತಪುರಂ ರೈಲಿಗೆಶುಕ್ರವಾರ ಹಸಿರು ನಿಶಾನೆ

ಮಂಗಳೂರು : ಕೇರಳ ಹಾಗೂ ಕರ್ನಾಟಕದ ಕರಾವಳಿಯ ನಡುವೆ ಸಂಪರ್ಕ ಕಲ್ಪಿಸುವ ಮಂಗಳೂರು- ತಿರುವನಂತಪುರಂ ನೇರ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸಲಿದೆ.

ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಒ.ರಾಜಗೋಪಾಲ್‌ ಶುಕ್ರವಾರ ಬಾವುಟ ಬೀಸುವ ಮೂಲಕ ಹೊಸ ರೈಲಿಗೆ ಹಸುರು ನಿಶಾನೆ ತೋರುವರು. ಮಂಗಳೂರು- ತಿರುವನಂತಪುರಂ ಜನರಿಗೆ ಈ ರೈಲು ದೀಪಾವಳಿ ಕೊಡುಗೆಯಾಗಿದ್ದು , ವಾರಕ್ಕೊಂದಾವರ್ತಿ ಸಂಚರಿಸಲಿದೆ ಎಂದು ಸ್ಟೇಷನ್‌ ಸೂಪರಿಟೆಂಡೆಂಟ್‌ ಗುರುವಾರ ಪಿಟಿಐ ಪ್ರತಿನಿಧಿಗೆ ತಿಳಿಸಿದ್ದಾರೆ.

ಹೊಸ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸುತ್ತಿದ್ದರೂ, ಬುಕ್ಕಿಂಗ್‌ ಒಂದು ವಾರದ ಹಿಂದೆಯೇ ಪ್ರಾರಂಭವಾಗಿದೆ ಎಂದು ಸೂಪರಿಟೆಂಡೆಂಟ್‌ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+