ಕನ್ನಡ ಜಾಗೃತಿಗಾಗಿ ವಾಟಾಳ್‌ ನಾಗರಾಜ್‌ರಿಂದ ಉರುಳು ಸೇವೆ

ಬೆಂಗಳೂರು,

ನ.
5
:
ಮಂಕಾಗಿರುವ
ಕನ್ನಡ
ಚಳವಳಿಯನ್ನು
ಚುರುಕುಗೊಳಿಸುವ
ಮೂಲಕ
ರಾಜ್ಯಾದ್ಯಂತ
ಕನ್ನಡ
ಜಾಗೃತಿಯನ್ನು
ಮೂಡಿಸಲು
ಪಣ
ತೊಟ್ಟಿರುವ
ಕನ್ನಡ
ಚಳವಳಿ
ಪಕ್ಷದ
ವಾಟಾಳ್‌
ನಾಗರಾಜ್‌,
ನವೆಂಬರ್‌
25ರಂದು
ಉರುಳುಸೇವೆ
ನಡೆಸಲಿದ್ದಾರೆ.

id="toptextpromo">

ಬೆಂಗಳೂರು

ಮಹಾನಗರ
ಪಾಲಿಕೆ
ಮುಂದಿರುವ
ಕೆಂಪೇಗೌಡ
ಪ್ರತಿಮೆ
ಬಳಿ
ಉರುಳು
ಸೇವೆ
ನಡೆಸುವ
ಮೂಲಕ
ಸತ್ಯಾಗ್ರಹವನ್ನು
ಪ್ರಾರಂಭಿಸುತ್ತೇನೆ
ಎಂದು
ಭಾನುವಾರ
ಸುದ್ದಿಗೋಷ್ಠಿಯಲ್ಲಿ
ವಾಟಾಳ್‌
ತಿಳಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ರಾಜಧಾನಿ

ಬೆಂಗಳೂರು
ಸೇರಿದಂತೆ
ರಾಜ್ಯಾದ್ಯಂತ
ಕನ್ನಡ
ವಾತಾವರಣ
ನಿರ್ಮಾಣ
ಆಗಬೇಕು.
ನಿಟ್ಟಿನಲ್ಲಿ
ಎಲ್ಲ
ರೀತಿಯ
ಹೋರಾಟಗಳನ್ನು
ನಡೆಸಲು
ಸಿದ್ಧ
ಎಂದು
ವಾಟಾಳ್‌
ಘೋಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+