ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಜಾಗೃತಿಗಾಗಿ ವಾಟಾಳ್‌ ನಾಗರಾಜ್‌ರಿಂದ ಉರುಳು ಸೇವೆ

By Super
|
Google Oneindia Kannada News

Urulu Seve by Vatal Nagaraj
ಬೆಂಗಳೂರು, ನ. 5 : ಮಂಕಾಗಿರುವ ಕನ್ನಡ ಚಳವಳಿಯನ್ನು ಚುರುಕುಗೊಳಿಸುವ ಮೂಲಕ ರಾಜ್ಯಾದ್ಯಂತ ಕನ್ನಡ ಜಾಗೃತಿಯನ್ನು ಮೂಡಿಸಲು ಪಣ ತೊಟ್ಟಿರುವ ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌, ನವೆಂಬರ್‌ 25ರಂದು ಉರುಳುಸೇವೆ ನಡೆಸಲಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಮುಂದಿರುವ ಕೆಂಪೇಗೌಡ ಪ್ರತಿಮೆ ಬಳಿ ಉರುಳು ಸೇವೆ ನಡೆಸುವ ಮೂಲಕ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಾಟಾಳ್‌ ತಿಳಿಸಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕನ್ನಡ ವಾತಾವರಣ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಹೋರಾಟಗಳನ್ನು ನಡೆಸಲು ಸಿದ್ಧ ಎಂದು ವಾಟಾಳ್‌ ಘೋಷಿಸಿದರು.

English summary
Kannada Chalavali leader Vatal Nagaraj has decided to do urulu seve on November 25, 2001 in front of BBMP office near Kempegowda statue in Bangalore to create awareness among youth about Kannada, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X