Get Updates
Get notified of breaking news, exclusive insights, and must-see stories!

ಬೀಡಾಡಿ ದನ ಕಟ್ಟಲು ಹೋದ ಪೊಲೀಸ್‌ ಪೇದೆಗೆ ಒದೆತ

ಬೆಂಗಳೂರು: ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಆದೇಶದ ಮೇರೆಗೆ ಜಾನುವಾರುಗಳನ್ನು ಹಿಡಿಯುವ ಪೊಲೀಸರ ಕೆಲಸ ಪ್ರಗತಿಯಲ್ಲಿರುವಂತೆಯೇ- ಜಾನುವಾರುಗಳನ್ನು ಹಿಡಿಯುವ ಹೆಚ್ಚುವರಿ ಕೆಲಸದ ಬಗ್ಗೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಂಗ್ಲಿಯಾನ ನಿಲುವಿಗೆ ಗೋಮಾಲೀಕರ ಪ್ರತಿಭಟನೆಯೂ ವ್ಯಕ್ತವಾಗಿದೆ. ಪೊಲೀಸ್‌ ಪೇದೆಯಾಬ್ಬ ದನದ ಒದೆತದಿಂದ ಗಾಯಗೊಂಡಿರುವುದು ಇನ್ನೊಂದು ವಿಶೇಷ.

ಬೀದಿಗಳಲ್ಲಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ಬಂಧಿಸಿದ್ದು , ಇದರಿಂದಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ 10 ಸಾವಿರ ರುಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ನಡುವೆ ಕೋರಮಂಗಲ ಪೊಲೀಸರು ದನಗಳನ್ನು ಹಿಡಿದಿದ್ದರಿಂದ ದನಗಳ ಮಾಲಿಕರು ಪೊಲೀಸ್‌ ಠಾಣೆಯ ಎದುರು ಧರಣಿ ನಡೆಸಿದ ಘಟನೆಯೂ ವರದಿಯಾಗಿದೆ.

ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಕೆಲವು ದನಗಳನ್ನು ಆಡುಗೋಡಿ ಪೊಲೀಸರು ಹಿಡಿದಿದ್ದು , ಈ ದನಗಳನ್ನು ಕಟ್ಟಿ ಹಾಕುವಾಗ, ದನವೊಂದು ಕಾಲಿನಿಂದ ಜಾಡಿಸಿದ್ದರಿಂದ ಪೊಲೀಸ್‌ ಪೇದೆಯಾಬ್ಬರು ಗಾಯಗೊಂಡಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಂಗ್ಲಿಯಾನ ವಾಚ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+