ಆಫ್ಘನ್ ಬುಡಕಟ್ಟು ಜನರ ಪಂಜರದಲ್ಲಿ 30 ವಿದೇಶೀ ಪತ್ರಕರ್ತರು
ಇಸ್ಲಾಮಾಬಾದ್ : ಆಫ್ಘಾನಿಸ್ತಾನದ ಮೇಲೆ ಅಮೆರಿಕಾ ನಡೆಸುತ್ತಿರುವ ಯುದ್ಧವನ್ನು ವರದಿ ಮಾಡಲು ರಹಸ್ಯವಾಗಿ ನುಗ್ಗಿದ ವಿವಿಧ ದೇಶಗಳ 30 ಪತ್ರಕರ್ತರು ಇದೀಗ ಆಫ್ಘನ್ ಬುಡಕಟ್ಟು ಜನರ ಒತ್ತೆಯಾಳುಗಳು. ಭಾರತದ ಪತ್ರಕರ್ತರೂ ಇರುವ ಈ ಪತ್ರಕರ್ತರ ಬಳಗದ ಬಿಡುಗಡೆಗೆ ಬುಡಕಟ್ಟು ಜನ ಕೇಳುತ್ತಿರುವ ಹಣ 1 ಸಾವಿರ ಡಾಲರ್!
ಉಜ್ಬೇಕಿಸ್ತಾನದ ಗಡಿಯ ಮೂಲಕ ತಾಲಿಬಾನ್ ವಿರೋಧಿ ಉತ್ತರ ಮೈತ್ರಿಕೂಟ ವ್ಯಾಪ್ತಿಯ ಪ್ರದೇಶ ಹಾದು ಕಾಬೂಲ್ನ ಉತ್ತರ ಭಾಗದಲ್ಲಿ ಹೆಲಿಕಾಫ್ಟರ್ ಇಳಿಯುತ್ತಿದ್ದಂತೆ, ತಾಲಿಬಾನ್ ರಕ್ಷಣಾ ವಲಯದ ಬುಡಕಟ್ಟು ಜನರು ಪತ್ರಕರ್ತರನ್ನು ಸೆರೆಹಿಡಿದರು.
ಭಾರತ, ಅಮೆರಿಕಾ, ಬ್ರಿಟನ್, ಜರ್ಮನಿ, ಬಲ್ಗೇರಿಯಾ, ರಷ್ಯಾ, ಫ್ರಾನ್ಸ್ ಮತ್ತು ಮಧ್ಯಪ್ರಾಚ್ಯ ದೇಶಗಳ 30 ಪತ್ರಕರ್ತರು ಮುಷ್ಟಿಯಲ್ಲಿ ಜೀವ ಹಿಡಿದು ಕುಂತಿದ್ದಾರೆ. ಬಲ್ಗೇರಿಯಾದ ಪತ್ರಕರ್ತ ಕಚೇರಿಯನ್ನು ಸಂಪರ್ಕಿಸಿದ್ದು, ಒತ್ತೆಯಾಳಾಗಿರುವ ಪತ್ರಕರ್ತರ ಸ್ಥಿತಿ ತೀರಾ ಕೆಟ್ಟದಾಗಿದೆ ಎಂದು ತಿಳಿಸಿದ್ದಾರೆ. 1 ಸಾವಿರ ಡಾಲರ್ ಕೊಟ್ಟಲ್ಲಿ ಮಾತ್ರ ಪತ್ರಕರ್ತರನ್ನು ಬಿಡುಗಡೆ ಮಾಡುವುದಾಗಿ ಬುಡಕಟ್ಟು ಜನ ಪಟ್ಟು ಹಿಡಿದಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications