Get Updates
Get notified of breaking news, exclusive insights, and must-see stories!

ಪಂಚಭೂತಗಳ ಶುದ್ಧೀಕರಣಕ್ಕೆ ಪ್ರಯಾಗದಲ್ಲಿ ಅಶ್ವಮೇಧ ಯಾಗ

ಬೆಂಗಳೂರು : ಮಲಿನಗೊಂಡ ಪಂಚಭೂತಗಳನ್ನು ಶುದ್ಧೀಕರಿಸಿ, ವಿಶ್ವಶಾಂತಿಗಾಗಿ ಅಶ್ವಮೇಧ ಯಾಗ (ವಾಜಪೇಯಿ ಯಜ್ಞ)ವನ್ನು 2002 ನೇ ಇಸವಿ ಏಪ್ರಿಲ್‌ ತಿಂಗಳಲ್ಲಿ ಪ್ರಯಾಗದಲ್ಲಿ ನಡೆಸಲು ಪ್ರಸಿದ್ಧ ಜ್ಯೋತಿಷಿ ಬಾಲಗೋಪಾಲ ಜೋಯಿಸ ಉದ್ದೇಶಿಸಿದ್ದಾರೆ.

7 ಸಾವಿರ ಪುರೋಹಿತರು ಭಾಗವಹಿಸುವ ಈ ಯಾಗಕ್ಕೆ 7 ಕೋಟಿ ರುಪಾಯಿ ಖರ್ಚಾಗುತ್ತದೆ. ವಿಶ್ವಶಾಂತಿಗಾಗಿ ನಡೆಯುವ ಈ ಯಾಗ 108 ದಿನಗಳ ಕಾಲ ನಡೆಯಲಿದೆ ಎಂದು ಬಾಲಗೋಪಾಲ ಜೋಯಿಸರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದೆಲ್ಲೆಡೆ ಭಯೋತ್ಪಾದನೆ ನೆಲೆಗೊಂಡಿದೆ. ಪಂಚಭೂತಗಳು ಮಲಿನಗೊಂಡಿರುವುದೇ ಇದಕ್ಕೆ ಕಾರಣ. ಯಾಗದ ಮೂಲಕ ಪಂಚಭೂತಗಳನ್ನು ಶುದ್ಧೀಕರಿಸಲಾಗುವುದು ಎಂದು ಜೋಯಿಸರು ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+