ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗರ ಪಂಚಮಿಯ ದಿನ ಇಲ್ಲಿ ಚೇಳುಗಳಿಗೆ ಕ್ಷೀರಾಭಿಷೇಕ..!
ಗುಲ್ಬರ್ಗಾ : ಹಲ್ಲಿನಲ್ಲಿ ವಿಷವಿರುವ ಹಾವಿಗೆ ನಾಗರ ಪಂಚಮಿಯ ದಿನ ಹಾಲೆರೆಯುವುದು ಮೊದಲಿನಿಂದಲೂ ನಡೆದು ಬಂದ ಪದ್ಧತಿ. ಆದರೆ, ಬಾಲದಲ್ಲೇ ಕುಟುಕುವ ಚೇಳಿಗೆ ಕ್ಷೀರಾಭಿಷೇಕ ಮಾಡುವುದನ್ನು ಎಲ್ಲಾದರೂ ಕೇಳಿದಿದ್ದೀರಾ? ಯಾದಗಿರಿ ತಾಲೂಕಿನ ಕಂದಕೂರಿನಲ್ಲಿ ಪ್ರತಿವರ್ಷ ನಾಗರ ಪಂಚಮಿಯ ದಿನ ಚೇಳುಗಳಿಗೆ ಕ್ಷೀರಾಭಿಷೇಕ ಮಾಡುತ್ತಾರೆ.
ನಾಗರ ಚೌತಿ ಹಾಗೂ ಪಂಚಮಿಯ ದಿನ ಸಾಮಾನ್ಯವಾಗಿ ಎಲ್ಲರೂ ನಾಗರಕಲ್ಲಿಗೆ, ಹುತ್ತಕ್ಕೆ ಹಾಗೂ ಮಣ್ಣಿನ ನಾಗರಕ್ಕೆ ಕೆಲವೆಡೆ ಮುಖಪುಟ / ಇವತ್ತು... ಈ ಹೊತ್ತು...
Story first published: Wednesday, July 25, 2001, 5:30 [IST]