ದಕ್ಷಿಣಕನ್ನಡ: ಮರೆಯಾದ ಮಳೆ,ಬೆಟ್ಟುಗದ್ದೆಯಲ್ಲಿ ಸಾಗದ ಉಳುಮೆ
ಮಂಗಳೂರು : ಮಳೆ ಮರೆಯಾಗಿದೆ! ಜಡಿಮಳೆ ಸುರಿಯಬೇಕಾದ ಸಂದರ್ಭದಲ್ಲಿ ಮಳೆ ಹಿಂದೆ ಹೋಗಿದೆ. ಪರಿಣಾಮವಾಗಿ ದಕ್ಷಿಣಕನ್ನಡದಲ್ಲೀಗ ರಣರಣ ಬಿಸಿಲು. ಮಳೆಯನ್ನೇ ನಂಬಿದ ರೈತನ ಮೊಗದಲ್ಲಿ ಚಿಂತೆಯ ಎಳೆ.
ಈ ಬಾರಿ ನಿಗದಿತ ವೇಳೆಗೇ ಮೊದಲೇ ಮಳೆ ಸುರಿಯಲಾರಂಭಿಸಿತ್ತು . ಇದರಿಂದಾಗಿ ಈ ವರ್ಷ ‘ವರುಣ ಫಲ’ ಚೆನ್ನಾಗಿರಬಹುದೆನ್ನುವ ಸಂತೋಷದಲ್ಲಿ ರೈತರು ಉತ್ಸಾಹದಿಂದ ಕೃಷಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಮಳೆ ಕೈ ಕೊಟ್ಟಿದ್ದು , ಬೆಟ್ಟು ಗದ್ದೆಗಳಲ್ಲಿ ಉಳುಮೆ ಕಷ್ಟಸಾಧ್ಯವಾಗಿದೆ. ಅಡಿಕೆ ಬೆಲೆ ಕೈ ಕೊಟ್ಟಿದ್ದರಿಂದ ಭತ್ತ ಲಾಭ ತರಬಹುದು ಎಂದು ದಕ್ಷಿಣಕನ್ನಡ ಜಿಲ್ಲೆಯ ರೈತ ಈ ಭಾರಿ ಭತ್ತದ ಕೃಷಿಗಿಳಿದಿದ್ದಾನೆ. ಆದರೆ, ವಾತಾವರಣ...
ಸದ್ಯಕ್ಕೆ ಕುಡಿಯುವ ನೀರಿಗೇನೂ ದಕ್ಷಿಣಕನ್ನಡದಲ್ಲಿ ತೊಂದರೆಯಿಲ್ಲ . ಕಾಲಕ್ಕೆ ಮುನ್ನ ಸುರಿದಿದ್ದ ಮಳೆಯಿಂದಾಗಿ ಕೆರೆ, ಬಾವಿಗಳಲ್ಲಿ ನೀರಿದೆ. ಪಂಪ್ ಹೊಂದಿರುವ ರೈತರು ಕೃಷಿ ಕಾರ್ಯಗಳಲ್ಲೂ ತೊಡಗಿದ್ದಾರೆ. ಆಕಾಶವನ್ನು ನೋಡುತ್ತಲೇ ವ್ಯವಸಾಯ ಮಾಡುವ ಕೃಷಿಕನ ನೆಮ್ಮದಿಗೆ ಮಾತ್ರ ಸಂಚಕಾರ ಬಂದಿದೆ.
(ಮಂಗಳೂರು ಪ್ರತಿನಿಧಿಯಿಂದ)
ಮುಖಪುಟ / ಇವತ್ತು... ಈ ಹೊತ್ತು...-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications