ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮಳೆ ಮತ್ತಷ್ಟು ದುರ್ಬಲಗೊಂಡಿದೆ.

By Super
|
Google Oneindia Kannada News

ಕರಾವಳಿ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ. ಖಾನಾಪುರ ಹಾಗೂ ಸಂಕೇಶ್ವರದಲ್ಲಿ 1 ಸೆಂಮೀ ಮಳೆ. ಕರಾವಳಿಯಲ್ಲಿ ತಾಪಮಾನ ಏರಿಕೆ ಕಂಡಿತ್ತು . ದಿನದ ಗರಿಷ್ಠ ತಾಪಮಾನ 41.4 ಡಿಗ್ರಿ ಸೆಂಟಿಗ್ರೇಡ್‌ ಗುಲ್ಬರ್ಗಾದಲ್ಲಿ ದಾಖಲಾಗಿತ್ತು .

ಬುಧವಾರಕ್ಕೆ ಮುನ್ಸೂಚನೆ - ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಮಳೆ - ಗಾಳಿ ಸುಳಿಯಬಹುದು. ಉಳಿದಂತೆ ಒಣ ಹವೆಯೇ ರಾಜ್ಯಾದ್ಯಂತ ಮುಂದುವರಿಯಲಿದೆ. ಬೆಂಗಳೂರು ಸುತ್ತಮುತ್ತ ಸೂರ್ಯ ಹೊಳೆಯಲಿದ್ದು , ದಿನದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ. ನಿಮ್ಮ ಊರಿನಲ್ಲಿ ಇವತ್ತು ವೆದರ್‌ ಹೇಗಿದೆ ?

English summary
Karnataka weather today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X