ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಬೆಳಿಗ್ಗೆ ಲೇಟಾಗಿ ಎದ್ದು ಎಲ್ಲ ಕೆಲಸ ಕಾರ್ಯಗಳಲ್ಲೂ ಹಿಂದೆ ಬೀಳುತ್ತೀರಿ. ನೆಂಟರಿಷ್ಟರ ಆತ್ಮೀಯತೆಗಳೂ ಕಿರಿ ಎನಿಸಬಹುದು. ಕೈ ತುಂಬಾ ಕೆಲಸವಿರುವಾಗ ಹರಟೆ ಹೊಡೆಯುವುದು ಹೇಗೆ ಅಲ್ವೇ ?ವೃಷಭ : ಸಂಗಾತಿಯಾಂದಿಗೆ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಹೆಣಗಾಡಿದರೂ ಇವತ್ತು ನಿಮಗೆ ಅಂತಹ ಯಶಸ್ಸೇನೂ ಇಲ್ಲ. ಆದರೆ ಮಕ್ಕಳ ಸಹವಾಸದಿಂದ ಖುಷಿಯಾಗಿರುತ್ತೀರಿ.
ಮಿಥುನ : ಇತರರಿಗೆ ತೊಂದರೆ ಕೊಡುವುದೇ ನಿಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸುವುದು ತರವಲ್ಲ. ಸದ್ಯದಲ್ಲಿಯೇ ಪ್ರಯಾಣ ಯೋಗವಿದೆ.
ಕಟಕ : ಬರೀ ಮಾತುಗಳಿಂದ ಏನೂ ನಡೆಯುವುದಿಲ್ಲ. ಕನಸುಗಳೆಲ್ಲ ಮನಸ್ಸಿನಲ್ಲಿ ಇದ್ದರೇ ಚೆನ್ನ. ಕಿರುಚುವುದರಿಂದ ಕೆಟ್ಟವರೆನಿಸಿಕೊಳ್ಳುತ್ತೀರಿ.
ಸಿಂಹ : ಸಾಲಗಾರರ ಕಜ್ಞಟ ಎಂದು ಮುಖ ತಿರುಗಿಸಿದರೆ ನೆಮ್ಮದಿ ಸಿಗವುದಿಲ್ಲ ತಾನೇ ? ಆದ್ದರಿಂದ ಆಕಡೆ ಹೆಚ್ಚಿನ ಧ್ಯಾನವಿದ್ದರೆ ಸದ್ಯದಲ್ಲಿಯೇ ಮನೆಯವರೆಲ್ಲರೂ ನೆಮ್ಮದಿಯಾಗಿರುತ್ತೀರಿ.
ಕನ್ಯಾ : ಇವತ್ತು ಸಂಜೆ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ ಅಂತ ಕಿಸೆಯ ಕಡೆಗೆ ಹೆಚ್ಚಿನ ಗಮನ ಬೇಡ. ಧನವಿಯೋಗವನ್ನು ತಪ್ಪಿಸುವಂತಿಲ್ಲ.
ತುಲಾ : ಗಂಟಲು ಬೇನೆಯ ತೊಂದರೆಯಿಂದ ಮುಕ್ತರಾಗಬೇಕಿದ್ದರೆ ಐಸ್ ಕ್ರೀಂ, ಖಾರಾಗಳನ್ನೆಲ್ಲ ದೂರವಿಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಚಿಕಿತ್ಸೆಗಿಂತ ಕಾಳಜಿ ಅಗತ್ಯ.
ವೃಶ್ಚಿಕ : ಇವತ್ತೆಲ್ಲಾ ಖುಷಿಯಾಗಿರುತ್ತೀರಿ. ಕೈ ತುಂಬಾ ಕೆಲಸವಿದ್ದರೂ ದಿನವೆಲ್ಲ ಚೆನ್ನಾಗಿರುತ್ತದೆ. ಮತ್ತೆ ತಿಂಗಳ ಕೊನೆಯ ಪಾಡು ಮುಗಿಯಿತಲ್ಲ ಎಂಬ ನೆಮ್ಮದಿ ಬೇರೆ.
ಧನಸ್ಸು :ಕ್ಷಣ ಚಿತ್ತ ಕ್ಷಣ ಪಿತ್ತ ಅನ್ನುವ ವರ್ತನೆಗಳಿರುವ ಸ್ನೇಹಿತರ ಹತ್ತಿರ ವ್ಯವಹರಿಸಲು ಕಷ್ಟಪಟ್ಟು ಸೋಲುತ್ತೀರಿ. ಅವರ ನಿರೀಕ್ಷೆಗಳನ್ನು ಪೂರೈಸುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ.
ಮಕರ : ಹಣ ಲೆಕ್ಕಾಚಾರಗಳ ಉಸಾಬಾರಿಯನ್ನು ಬಿಟ್ಟು ತುಂಬಾ ದಿನಗಳಾಗಿರುವುದರಿಂದ ಜೋಪಾನವಾಗಿರುವುದು ಅಗತ್ಯ. ಬಾಕಿ ಉಳಿಸಿಕೊಂಡಿರುವ ಕೆಲಸಗಳು ತುಂಬಾ ಇವೆಯಲ್ಲವೇ ?
ಕುಂಭ : ದುಂಧು ವೆಚ್ಚ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಕ್ಕಳು ನಿಮಗೆ ತುಂಬಾ ಇಷ್ಟವಾದ ಸುದ್ದಿ ಹೊತ್ತು ತರುತ್ತಾರೆ.
ಮೀನ : ತಾಂತ್ರಿಕ ಕ್ಷೇತ್ರದಲ್ಲಿ ನೀವು ಮುನ್ನಡೆಯುತ್ತೀರಿ. ಆದ್ದರಿಂದ ಇವತ್ತು ಸೃಜನ ಶೀಲ ಕೆಲಸಗಳತ್ತ ಗಮನ ಸ್ವಲ್ಪ ಕಡಿಮೆಯಾಗುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications