ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಮಕ್ಕಳು ಇವ್ತತು ಪ್ರೆೃಸ್ ಸಿಕ್ಕಿದ ಸುದ್ದಿ ತರಬಹುದು. ನಿಮ್ಮ ಪ್ರೋತ್ಸಾಹ ಇರಬೇಕೇ ಹೊರತು, ಇನ್ನಷ್ಟು ತಾ ಎಂದು ಹೇಳಬೇಡಿ.ವೃಷಭ : ಇವತ್ತು ನಿಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಹಾಗಂತ ದುಂದು ವೆಚ್ಚ ಬೇಡ. ಮುಂದಿನ ದಿನಗಳಲ್ಲಿ ಮನೆಯಲ್ಲಿ ನಡೆಯುವ ಕೆಲಸಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆಯೇ ಇದೆ.
ಮಿಥುನ : ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಪುಟ್ಟ ಪುಟ್ಟ ಜಗಳ. ಆರೋಗ್ಯದತ್ತ ಗಮನ ಕೊಡುವಂತೆ ಸ್ನೇಹಿತರು ಮಾಡುವ ಸಲಹೆಯನ್ನು ತಿರಸ್ಕರಿಸಬೇಡಿ.
ಕಟಕ : ಅನಿರೀಕ್ಷಿತ ಅಪಘಾತದ ಸುದ್ದಿ ಬಂದರೆ ಹೆದರಬೇಡಿ. ಕಾಸು ಖರ್ಚಾದರೂ ಅಂತಹ ತೊಂದರೆಯೇನೂ ಸಂಭವಿಸುವುದಿಲ್ಲ.
ಸಿಂಹ : ಕಂಪೆನಿ, ಕಚೇರಿ ಅಂತೆಲ್ಲಾ ತಲೆ ಕೆಡಿಸಿಕೊಂಡು ನೀವು ಮನಸ್ಸು ಹಾಳು ಮಾಡಿಕೊಳ್ಳುತ್ತೀರಿ. ದಿನ ಬೇಜಾರಾಗಿದ್ದರೆ ಸಂಜೆ ಮನೆಯಲ್ಲಿ ಹೆಚ್ಚಿನ ವಾಗ್ವಾದ ಬೇಡ.
ಕನ್ಯಾ : ಷೇರು ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಸಂಗಾತಿಯಾಂದಿಗಿನ ವಿರಸ ಇಂದಿಗೆ ಮುಕ್ತಾಯವಾಗುತ್ತದೆ. ಸಂಜೆ ಒಂದು ಸಣ್ಣ ಪಾರ್ಟಿ ಇರಬಹುದು.
ತುಲಾ : ಬುದ್ಧಿ ಚಾಂಚಲ್ಯದಿಂದಾಗಿ ಕೆಲಸದಲ್ಲಿ ಸ್ವಲ್ಪ ಹಿಂದೆ ಬೀಳುತ್ತೀರಿ. ಆದರೆ ಮನೆಯಲ್ಲಿ ಸಂಭ್ರಮ ನಿಮ್ಮನ್ನು ಕಾಯುತ್ತಿರುತ್ತದೆ. ಆಲ್ ದ ಬೆಸ್ಟ್.
ವೃಶ್ಚಿಕ : ಸನ್ಮಾನ ಪ್ರಶಸ್ತಿಗಳು ಬಂದರೆ ಸ್ನೇಹಿತರಿಗೆ, ಬಂಧುಗಳಿಗೆ ಸಿಹಿ ಕೊಡಿಸುವುದು ಕ್ರಮ ಅಲ್ವೇ ? ಜೇಬು ಹಗುರಾಗುವ ಯೋಚನೆಯನ್ನೇ ತಿರಸ್ಕರಿಸಲಾಗುತ್ತದೆಯೇ ?
ಧನಸ್ಸು : ಅನಾರೋಗ್ಯದತ್ತ ಸ್ವಲ್ಪ ಜಾಸ್ತಿ ಗಮನಕೊಡಬೇಕು. ಪಿತ್ತ ದೋಷದಂತಹ ಕಿರಿಕ್ಗಳು ನಿಮ್ಮ ನಿರಾಳತೆಯನ್ನು ಕದಡುತ್ತವೆ.
ಮಕರ : ಸರಕಾರಿ ಕೆಲಸಗಳಿಗಾಗಿ ಅಲೆದಾಡಿ ಸುಸ್ತಾಗಿದ್ದೀರಿ ಅಂತ ಗೊತ್ತು. ಆದರೆ ಇವತ್ತು ಎಂದಿನ ಸೋಲು ನಿಮ್ಮನ್ನು ನೋಯಿಸುವುದಿಲ್ಲ. ಸ್ನೇಹಿತರ ಸಹಕಾರ ಭಾಗ್ಯ ಇದೆ.
ಕುಂಭ : ರಿಲ್ಯಾಕ್ಸ್ ,ರೆಸ್ಟ್ ಅಂತ ಯಾವಾಗಲೂ ಹೇಳುತ್ತಿರುವ ನಿಮ್ಮನ್ನು ನೋಡಿ ಸ್ನೇಹಿತರು ಅಚ್ಚರಿ ಪಡುತ್ತಿರುತ್ತಾರೆ. ಯಾವ ಶ್ರಮದ ಕೆಲಸಕ್ಕಾಗಿ ರಿಲ್ಯಾಕ್ಸ್ ತೆಗೊಳುತ್ತಿರೋ ಅಂತ ಕಕ್ಕಾಬಿಕ್ಕಿಯಾಗುತ್ತಾರೆ.
ಮೀನ : ವ್ಯವಹಾರಗಳಲ್ಲಿ ನಿರಾಸೆ ಕಾದಿದೆ. ನೀವು ಹೇಳಿರುವ ಸುಳ್ಳುಗಳು ನಿಮ್ಮತ್ತಲೇ ತಿರುಗಿ ನಿಲ್ಲುತ್ತವೆ. ಆದ್ದರಿಂದ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications