ಕಾರ್ಮಿಕ ಕಾಯಿದೆಯಲ್ಲಿ ಭಾರಿ ಸುಧಾರಣೆ - ಸಿನ್ಹಾ ಸಾಹಸ
ನವದೆಹಲಿ : ಕಾಲ ಬದಲಾಗಿದೆ. ಉದಾರೀಕರಣ, ಖಾಸಗೀಕರಣಕ್ಕೆ ಚಾಲನೆ ದೊರೆತಿದೆ. ರೋಗಗ್ರಸ್ಥ ಕಂಪನಿಗಳ ಮುಚ್ಚುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಕಾಯಿದೆ ಸರಳೀಕರಿಸುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಮಂತ್ರಿ ಯಶವಂತ ಸಿನ್ಹಾ ಅಂತೂ ಧೈರ್ಯ ಮಾಡಿ ಕಾರ್ಮಿಕ ಕಾಯಿದೆ ಸುಧಾರಣೆಗೂ ಕೈ ಇಟ್ಟಿದ್ದಾರೆ.
ಹಾಲಿ ಜಾಲ್ತಿಯಲ್ಲಿರುವ ಕಾಯಿದೆಯ ರೀತ್ಯ ಕಾರ್ಖಾನೆ ಮುಚ್ಚಲು ಅಥವಾ ನೌಕರರನ್ನು ಮನೆಗೆ ಕಳುಹಿಸಲು ರಾಜ್ಯ ಸರಕಾರದ ಅನುಮತಿ ಬೇಕಾಗಿತ್ತು. ಅದಕ್ಕೆ ಇದ್ದ ನೌಕರರ ಮಿತಿ 100 ಆಗಿತ್ತು. ಆದರೆ, ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಗಿರುವ ಮುಂಗಡಪತ್ರದಲ್ಲಿ ಸೂಚಿಸಿರುವ ಕಾರ್ಮಿಕ ಕಾಯಿದೆ ಸುಧಾರಣೆಗಳ ರೀತ್ಯ ಇನ್ನು ಮುಂದೆ ಸಾವಿರಕ್ಕಿಂತ ಕಡಿಮೆ ನೌಕರರಿರುವ ಕಾರ್ಖಾನೆಗಳನ್ನು ಮುಚ್ಚಲು ಈ ನಿರ್ಬಂಧ ಇರುವುದಿಲ್ಲ.
ಆದರೆ, ನೌಕರನಿಗೆ ಮಾಲಿಕರು ಕೊಡಬೇಕಾದ ಪರಿಹಾರದ ಮೊತ್ತ ಮಾತ್ರ ಹಾಲಿ ಜಾರಿಯಲ್ಲಿರುವ ಪರಿಹಾರಕ್ಕಿಂತ ಮೂರು ಪಟ್ಟು ಹೆಚ್ಚಲಿದೆ. ಗುತ್ತಿಗೆ ಆಧಾರದ ನೌಕರರ ನೇಮಕಾತಿ ಕಾಯಿದೆಗೂ ಸೂಕ್ತ ಮಾರ್ಪಾಟು ಮಾಡಲಾಗಿದೆ. ಶ್ರಮಿಕ ವರ್ಗದ ಅದರಲ್ಲೂ ಅಸಂಘಟಿತ ಕಾರ್ಮಿಕ ವಲಯಕ್ಕೆ ವಿಮಾ ವ್ಯವಸ್ಥೆಯ ಪ್ರಸ್ತಾಪವೂ ಮೂಡಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications