ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ವ್ಯಕ್ತಿ : ಮೊದಲ ಸುತ್ತಿನ ಎಣಿಕೆಯಲ್ಲಿ ಎಸ್‌. ಎಂ. ಕೃಷ್ಣ ಮುಂದೆ

By Staff
|
Google Oneindia Kannada News

ಇಸವಿ 2000 : ಕರ್ನಾಟಕದ ಆಗುಹೋಗುಗಳಲ್ಲಿ ಗಮನಾರ್ಹ ಪಾತ್ರವಹಿಸಿ ಎದ್ದು ಕಾಣುತ್ತಿರುವ ವ್ಯಕ್ತಿ ಯಾರು ? ನಮ್ಮ ರಾಜ್ಯದ ಸಂದರ್ಭದಲ್ಲಿ ಈ ಅವಧಿಯಲ್ಲಿ ನಿರ್ಣಾಯಕ ಎನಿಸುವಂಥ ಪಾತ್ರ ನಿರ್ವಹಿಸಿದ ಆ ವ್ಯಕ್ತಿ ಯಾರು ? ಕನ್ನಡ.ಇಂಡಿಯಾಇನ್‌ಫೋ.ಕಾಂ ಹಮ್ಮಿಕೊಂಡಿರುವ ವರ್ಷದ ವ್ಯಕ್ತಿಯನ್ನು ನೀವೇ ಆರಿಸಿ, ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಭಾಗವಹಿಸುತ್ತಿರುವ ನಮ್ಮೆಲ್ಲ ಓದುಗರಿಗೆ ಧನ್ಯವಾದಗಳು. ಇದುವರೆವಿಗೆ ನಮ್ಮ ಓದುಗರು ಕಳುಹಿಸಿಕೊಟ್ಟಿರುವ ಆಯ್ಕೆಗಳನ್ನು ‘ ವರ್ಷದ ವ್ಯಕ್ತಿ- ನೀವೇ ಆರಿಸಿ ’ ವಿಭಾಗದಲ್ಲಿ ಪ್ರಕಟವಾಗಿದೆ.

ಜನಮತಗಣನೆಯ ಮೊದಲ ಹಂತದಲ್ಲಿ ಮುಖ್ಯಮಂತ್ರಿ ಕೃಷ್ಣ ಮುಂದೆ ಇದ್ದಾರೆ. ಆನಂತರದ ಸ್ಥಾನದಲ್ಲಿ ಇನ್‌ಫೊಸಿಸ್‌ನ ಎನ್‌. ಆರ್‌. ನಾರಾಯಣ ಮೂರ್ತಿ ಅವರು ಕೃಷ್ಣ ಅವರಿಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. 2001 ರ ವರೆಗೆ ಬರುವ ನಾಮಿನೇಷನ್ಸ್‌ ಗಳನ್ನು ಪರಿಗಣಿಸಿ ವರ್ಷದ ವ್ಯಕ್ತಿಯನ್ನು ಘೋಷಿಸಲಾಗುತ್ತದೆ. ನೀವಿನ್ನೂ ನಿಮ್ಮ ಮತ ಚಲಾಯಿಸಿಲ್ಲವೆ ?

ವರ್ಷದ ವ್ಯಕ್ತಿ - ನನ್ನ ಆಯ್ಕೆ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X