ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಭೂಮಿ ಕಾಣಿ ವಿಷಯದಲ್ಲಿ ನಿಮ್ಮ ಸಂಕಲ್ಪ ಕೈ ಗೂಡುವುದು. ವೃತ್ತಿಯಲ್ಲಿನ ಸಮಸ್ಯೆಗಳು ತಾತ್ಕಾಲಿಕವಾದವು.ವೃಷಭ : ಮನಸ್ಸಿನ ಕೊಳಕ್ಕೆ ಕಲ್ಲು ಬಿದ್ದಿದೆ. ತಿಳಿಯಾಗಬೇಕಿದ್ದರೆ ಸದ್ಯಕ್ಕೆ ಬೇರೆ ಕ್ಷೇತ್ರದತ್ತ ಗಮನ ಹರಿಸಿ.
ಮಿಥುನ : ಆತು ಕೊಳ್ಳಲು ಏನಾದರೂ ಬೇಕು ಎನಿಸುವುದು ಸಹಜ. ಈ ವರೆಗೆ ನಿಮ್ಮ ಬಳಿ ಇದ್ದ ಧ್ಯೇಯಗಳನ್ನು ಬಲಿ ಕೊಟ್ಟು ಹೊಸ ಹೆಜ್ಜೆ ಇಡುವುದು ಸರಿಯಲ್ಲ.
ಕಟಕ : ಅವಸರವಸರದಲ್ಲಿ ಏೕನೇನೋ ನಿರ್ಧಾರ ಸಲ್ಲ. ಈಗಿರುವ ಪರಿಸ್ಥಿತಿಯಿಂದ ಧೃತಿಗೆಡಬೇಕಾಗಿಲ್ಲ. ಇಂದು ನಿಮ್ಮ ಆಫೀಸಿನಲ್ಲಿ ಧಿಢೀರ್ ಬದಲಾವಣೆ ಯಾಗಬಹುದು.
ಸಿಂಹ : ನಿಮಗಿರುವ ಡಾಮಿನೇಟಿಂಗ್ ನೇಚರ್ನಿಂದಾಗಿ ಗೆಲುವನ್ನು ಕಷ್ಟಪಟ್ಟಾದರೂ ನಿಮ್ಮ ತೆಕ್ಕೆಗೆಳೆದುಕೊಳ್ಳುತ್ತೀರಿ. ಪ್ರೀತಿ ಪ್ರೇಮದಲ್ಲಿರುವ ಪ್ರಾಮಾಣಿಕತೆಗೆ ಇನ್ನೊಬ್ಬರಿಂದ ಶಹಬಾಸ್ ಗಿರಿ ಗಿಟ್ಟಿಸುವ ಪ್ರಯತ್ನದಲ್ಲಿ ಸೋಲಾಗಬಹುದು.
ಕನ್ಯಾ : ಇಷ್ಟ ಪಟ್ಟವರು ಮಾಡಿದ ತಪ್ಪಿಗೆ ಪಟ್ಟು ಹಿಡಿದು ವಿಶ್ಲೇಷಣೆ ಕೇಳಿದರೂ ನಿಮಗೆ ಉತ್ತರ ಸಿಗದು. ನಿಮಗೆ ಬರುವ ಸೋಲು ನಿಮ್ಮ ಬದುಕಿನ ಉತ್ತಮ ಪಾಠಗಳಲ್ಲಿ ಒಂದಾಗಿರುತ್ತದೆ.
ತುಲಾ : ಮಿತ್ರಾಗಮನ. ಆರೋಗ್ಯದಲ್ಲಿ ತುಸು ಏರು ಪೇರು. ಕೇಸು ವಿಲೇವಾರಿಗೆ ಹೊರಡುವವರಿದ್ದರೆ ಇಂದೇ ಹೊರಟು ಬಿಡಿ.
ವೃಶ್ಚಿಕ : ಸಿಟ್ಟು ಸೆಡವುಗಳನ್ನೆಲ್ಲಾ ಹಚ್ಚಿಕೊಂಡರೆ ಕೆಲಸ ನಡೆಯುತ್ತದೆಯೇ ? ಇವತ್ತು ಧನಾಗಮ. ಹಾಗೆಂದು ಅತಿ ಖುಷಿ ಬೇಡ.
ಧನಸ್ಸು : ಬಿಸಿನೆಸ್ ಕ್ಷೇತ್ರವೇ ಹೆಚ್ಚು ಲಾಭ ತರಲಿದೆ. ಲೆಕ್ಕಾಚಾರಗಳಿಗೆ , ಸ್ಟ್ರಾಟೆಜಿಗಳನ್ನು ಕಾರ್ಯರೂಪಕ್ಕೆ ತರಲು ಇದು ಒಳ್ಳೆ ದಿನ .
ಮಕರ : ಪರಿಸ್ಥಿತಿಗಳು ಮನಸ್ಸನ್ನು ಚಿತ್ರಾನ್ನ ಮಾಡುತ್ತಿವೆ ಅಂತ ಇನ್ನೊಬ್ಬರ ಮೇಲೆ ಆರೋಪಿಸವುದೇ ? ಸ್ನೇಹಿತರ ಒಳ್ಳೆಯತನ ನಿಮ್ಮ ನೆರವಿಗೆ ಬರಲಿದೆ. ಎಲ್ಲ ಸಂದರ್ಭದಲ್ಲಿಯೂ ಜನಾಭಿಪ್ರಾಯವನ್ನು ತಳ್ಳಿ ಹಾಕಬೇಡಿ.
ಕುಂಭ : ಆರೋಗ್ಯ ಬಾಧೆಯಿಂದ ಮನಸ್ಸು ಅಸ್ತವ್ಯಸ್ತವಾಗಬಹುದು. ಪ್ರಯಾಣ ಯೋಗ ಇರುವುದರಿಂದ ಸಿದ್ಧರಾಗಿರಿ.
ಮೀನ : ನಿಮ್ಮ ಎಲ್ಲ ವ್ಯವಹಾರಗಳನ್ನು ಜನ ಗಮನಿಸುತ್ತಾರೆ. ನಿಮ್ಮ ಸ್ನೇಹಿತರ ದೃಷ್ಟಿಯಲ್ಲಿ ಸಣ್ಣವರಾಗುತ್ತಾ ಹೋಗದಂತೆ ಎಚ್ಚರ ಇದ್ದರೆ ನೀವು ಗೆದ್ದಂತೆಯೇ. ಕುಂಬಳ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಬೇಡ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications