ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೈಪುರದಲ್ಲಿ ಶಂಕರಭಟ್ ಸನ್ಮಾನ ಸಮಾರಂಭ
ಬೆಂಗಳೂರು : ಪ್ರಯಾಗ ಹಿಂದಿ ಸಾಹಿತ್ಯ ಸಮ್ಮೇಳನ ಡಿಸೆಂಬರ್ 25, 26ರಂದು ರಾಜಾಸ್ಥಾನದ ರಾಜಧಾನಿ ಜೈಪುರದಲ್ಲಿ ರಾಜೇಂದ್ರ ಶಂಕರಭಟ್ಟ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಈ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡದ ಶಿಶು ಸಾಹಿತ್ಯ ಲೇಖಕ ಸಿಸು ಸಂಗಮೇಶ ಅವರು ಭಾಗವಹಿಸುತ್ತಿದ್ದಾರೆ ಎಂದು ಸಮ್ಮೇಳನದ ಪ್ರಧಾನ ಸಚಿವ ಶ್ರೀಧರ ಶಾಸ್ತ್ರೀ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments
Story first published: Sunday, December 24, 2000, 5:30 [IST]