ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾಚಾರಿ, ದೇಶಪಾಂಡೆ ಸೇರಿದಂತೆ ಐವರಿಗೆ ಶಿಲ್ಪಕಲಾ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಶಿಲ್ಪಕಲೆಗೆ ಉತ್ತಮ ಕಾಣಿಕೆ ನೀಡಿರುವ ಐವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2000 ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ. 10 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ ಎಂದು ಅಕಾಡೆಮಿ ಪ್ರಕಟಿಸಿದೆ.

ಪ್ರಶಸ್ತಿಗೆ ಆಯ್ಕೆಯಾದವರು : ಲೋಕಾಪುರದ ಭೀಮಪ್ಪ ಶಂಕ್ರಪ್ಪ ಮಾಯಾಚಾರಿ, ಶಿವಮೊಗ್ಗದ ಕೆ. ಕಾಶಿನಾಥ್‌, ಶಿವಾರ ಪಟ್ಟಣದ ಎಸ್‌.ಎನ್‌.ಮಾಳಿಗಾಚಾರ್ಯ, ಮುಂಬಯಿಯ ಪ್ರೊ. ಎಸ್‌.ಬಿ. ಸಾಬಣ್ಣನವರ್‌ ಹಾಗೂ ಮೈಸೂರಿನ ವಿ.ಎ.ದೇಶಪಾಂಡೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X