ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಯಾಚಾರಿ, ದೇಶಪಾಂಡೆ ಸೇರಿದಂತೆ ಐವರಿಗೆ ಶಿಲ್ಪಕಲಾ ಪ್ರಶಸ್ತಿ
ಬೆಂಗಳೂರು : ಶಿಲ್ಪಕಲೆಗೆ ಉತ್ತಮ ಕಾಣಿಕೆ ನೀಡಿರುವ ಐವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2000 ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ. 10 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ ಎಂದು ಅಕಾಡೆಮಿ ಪ್ರಕಟಿಸಿದೆ.
ಪ್ರಶಸ್ತಿಗೆ ಆಯ್ಕೆಯಾದವರು : ಲೋಕಾಪುರದ ಭೀಮಪ್ಪ ಶಂಕ್ರಪ್ಪ ಮಾಯಾಚಾರಿ, ಶಿವಮೊಗ್ಗದ ಕೆ. ಕಾಶಿನಾಥ್, ಶಿವಾರ ಪಟ್ಟಣದ ಎಸ್.ಎನ್.ಮಾಳಿಗಾಚಾರ್ಯ, ಮುಂಬಯಿಯ ಪ್ರೊ. ಎಸ್.ಬಿ. ಸಾಬಣ್ಣನವರ್ ಹಾಗೂ ಮೈಸೂರಿನ ವಿ.ಎ.ದೇಶಪಾಂಡೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, November 28, 2000, 5:30 [IST]