ಬಾಂಗ್ಲಾ ವಿರುದ್ಧದ ಐತಿಹಾಸಿಕ ಕ್ರಿಕೆಟ್ ಟೆಸ್ಟ್ಗೆ ಭಾರತ ತಂಡ ಪ್ರಕಟ
ಮುಂಬ-ಯಿ : -ತನ್ನ ಪ್ರಥ-ಮ ಐತಿ-ಹಾ-ಸಿ-ಕ ಕ್ರಿಕೆ-ಟ್ ಟೆಸ್ಟ್ ಆಡು-ತ್ತಿ-ರು-ವ ಬಾಂ-ಗ್ಲಾ ವಿರು-ದ್ಧ ನವಂ-ಬ-ರ್ 10 ರಿಂದ 14 ರವ-ರೆ-ಗೆ ನಡೆ-ಯು-ವ ಪಂದ್ಯ-ಕ್ಕೆ 14 ಮಂದಿ ಭಾರ-ತ ತಂಡ-ವ-ನ್ನು ಸೋಮ-ವಾ-ರ ಪ್ರಕ-ಟಿ-ಸ-ಲಾಗಿ-ದೆ.
ಷಾರ್ಜಾ ಟೂರ್ನಿ-ಯ-ಲ್ಲಿ ಬೆರ-ಳು ಗಾಯ-ಕ್ಕೀ-ಡಾ-ಗಿ-ರು-ವ ಭಾರ-ತ-ದ ಪ್ರ-ಮು-ಖ ಸ್ಪಿನ್ನ-ರ್ ಅನಿ-ಲ್ ಕುಂಬ್ಳೆ ಅವ-ರ-ನ್ನು ತಂಡ-ದಿಂ-ದ ಕೈ ಬಿಡ-ಲಾ-ಗಿ-ದೆ. ಗಾಯ-ದ ಕಾರ-ಣ-ದಿಂ-ದ ಏಕ ದಿನ ಪಂದ್ಯ-ಗ-ಳಿಂ-ದ ಹೊರ-ಗು-ಳಿ-ದಿ-ದ್ದ ಕರ್ನಾ-ಟ-ಕ-ದ ಜಾವ-ಗ-ಲ್ ಶ್ರೀನಾ-ಥ್ ಮತ್ತೆ ತಂಡ-ಕ್ಕೆ ಮರ-ಳಿ-ದ್ದಾ-ರೆ. ಮತ್ತೊ-ಬ್ಬ ಗಾಯಾ-ಳು ಹಾಗೂ ಉಪ-ನಾ-ಯ-ಕ ರಾಹು-ಲ್ ದ್ರಾವಿ-ಡ್ ತಂಡ-ಕ್ಕೆ ಆಯ್ಕೆ-ಯಾ-ಗಿ-ದ್ದು , ಪಂದ್ಯ-ದ ವೇಳೆ-ಗೆ ಅವ-ರು ಚೇತ-ರಿ-ಸಿ-ಕೊ-ಳ್ಳು-ವ ನಿರೀ-ಕ್ಷೆ-ಯ-ನ್ನು ಆಯ್ಕೆ ಮಂಡ-ಳಿ ವ್ಯಕ್ತ-ಪ-ಡಿ-ಸಿ-ದೆ. ರಾಜ್ಯ-ದ ಸುನಿ-ಲ್ ಜೋಷಿ ಹಾಗೂ ವೆಂಕ-ಟೇ-ಶ್ ಪ್ರಸಾ-ದ್ ಸ್ಥಾನ ಉಳಿ-ಸಿ-ಕೊಂ-ಡಿ-ದ್ದಾ-ರೆ.
ಮಧ್ಯ-ಮ ವೇಗ-ದ ಬೌಲ-ರ್ ಜಹೀ-ರ್ -ಖಾ-ನ್, ಆಲ್ರೌಂ-ಡ-ರ್ ಯುವ-ರಾ-ಜ್ ಸಿಂ-ಗ್, ಒರಿ-ಸ್ಸಾ-ದ ಎಸ್.ಎಸ್. ದಾಸ್ ಟೆಸ್ಟ್ ತಂಡ-ಕ್ಕೆ ಸೇರ್ಪ-ಡೆ-ಯಾ-ದ ಹೊಸ ಮುಖ-ಗ-ಳು.
ತಂಡ ಇಂತಿ-ದೆ : ಸೌರ-ವ್ ಗಂಗೂ-ಲಿ (-ನಾಯ-ಕ), ಸಚಿ-ನ್ ತೆಂಡೂ-ಲ್ಕ-ರ್, ರಾಹು-ಲ್- ದ್ರಾವಿ-ಡ್ (ಉಪ ನಾಯ-ಕ), ವಿವಿ-ಎ-ಸ್ ಲಕ್ಷ್ಮ-ಣ್, ಯುವ-ರಾ-ಜ್ ಸಿಂಗ್, ಎಸ್. ರಮೇ-ಶ್-, ಸಾಬಾ ಕರೀಂ (ವಿಕೆ-ಟ್ ಕೀಪ-ರ್), ಅಜಿ-ತ್ ಅಗ-ರ್ಕ-ರ್, ಜೆ. ಶ್ರೀನಾ-ಥ್, ಜಹೀ-ರ್ ಖಾನ್, ವೆಂ-ಕ-ಟೇ-ಶ್ ಪ್ರಸಾ-ದ್, ಮುರ-ಳಿ ಕಾರ್ತೀ-ಕ್, ಸುನಿ-ಲ್ ಜೋಶಿ ಮತ್ತು ಎಸ್.ಎಸ್. ದಾಸ್. ಅ-ನ್ಷು-ಮ-ನ್ ಗಾಯ-ಕ್-ವಾ-ಡ್ ಅವ-ರು ತಂಡ-ದ ಕೋಚ್ ಆಗಿ ಆಯ್ಕೆ-ಯಾ-ಗಿ-ದ್ದಾ-ರೆ.
(ಯುಎ-ನ್-ಐ)
ಮುಖಪುಟ / ಆಟದ ಅಂಗಳ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications