ಬಿಜಾಪುರ: ರಸ್ತೆ ಅಪಘಾತದಲ್ಲಿ ಇಬ್ಬರ ಸಾವು,15 ಮಂದಿಗೆ ಗಾಯ
ಬಿಜಾ-ಪು-ರ : ಜಿಲ್ಲೆ-ಯ ಊನಿ-ಭಾ-ವಿ ಸಮೀ-ಪ- ರಾಷ್ಟ್ರೀ-ಯ ಹೆದ್ದಾ-ರಿ ಸಂ-ಖ್ಯೆ 13 ರಲ್ಲಿ , -ಸೋ-ಮ--ವಾ-ರ ಸಂಭ-ವಿ-ಸಿ-ದ ರಸ್ತೆ ಅಪ-ಘಾ-ತ-ದ-ಲ್ಲಿ ಇಬ್ಬ-ರು ಸತ್ತು 15 ಮಂದಿ -ತೀವ್ರವಾಗಿ -ಗಾಯ-ಗೊಂ-ಡಿ--ದ್ದಾ--ರೆ.
ನಿಂತಿ-ದ್ದ ಟ್ರ್ಯಾಕ್ಟ-ರ್-ಗೆ ನತ-ದೃ-ಷ್ಟ ಪ್ರಯಾ-ಣಿ--ಕ-ನ್ನು ಒಳ-ಗೊಂ-ಡಿದ್ದ ವ್ಯಾನ್- ಢಿಕ್ಕಿ ಹೊಡೆ-ದು ದುರ್ಘ-ಟ-ನೆ ಸಂಭ-ವಿ-ಸಿ-ದೆ. ಗಾ-ಯಾ-ಳು--ಗಳ-ನ್ನು ಸ್ಥ-ಳೀ-ಯ ಅಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ. ಸತ್ತ-ವ-ರ-ನ್ನು ರಾಮ-ದುರ್ಗ ತಾಲ್ಲೂ-ಕಿ-ನ ಸಾನ-ಗಲ್-ನ ಸಂ-ಗ-ಣ್ಣ ಶಿವ-ಸಿಂ-ಪಿ ಹಾಗೂ ಬಾಗ-ಲ-ಕೋ-ಟೆ ಜಿಲ್ಲೆಯ ರಾಂಪು-ರ-ದ ರಾಘ-ವೇಂ-ದ್ರ ದುಂಡ-ಪ್ಪ ಇಂಗ-ಳೆ ಎಂದು ಗುರ್ತಿ-ಸ-ಲಾ-ಗಿ-ದೆ.
(ಯುಎ-ನ್-ಐ)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications