ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ರಾಷ್ಟ್ರಮಟ್ಟದ ಕನ-ಕ ಜಯಂತಿ ಉತ್ಸವ:ರಾಜ್‌ ಮುಖ್ಯ ಅತಿಥಿ!

By Staff
|
Google Oneindia Kannada News

ಉಡು-ಪಿ : ಪರ್ಯಾ-ಯ ಮಠಾಧೀ-ಶ ಶ್ರೀ ವಿಶ್ವೇ--ಶ ತೀರ್ಥ ಶ್ರೀಗ-ಳ ನೇತೃ-ತ್ವ-ದ-ಲ್ಲಿ -ನ-ವೆಂ-ಬ-ರ್‌ 14 ಮತ್ತು 15ರಂದು ಉಡು-ಪಿ-ಯ-ಲ್ಲಿ ರಾಷ್ಟ್ರ-ಮ-ಟ್ಟ-ದ ಕನ-ಕ ಜಯಂ-ತಿ ಉತ್ಸ-ವ ನಡೆ-ಸ-ಲು ನಿರ್ಧರಿ-ಸ-ಲಾ-ಗಿ-ದ್ದು, ಆ ವೇಳೆ-ಗೆ ರಾಜ್‌-ಕು-ಮಾ-ರ್‌ ಬಿಡು-ಗ-ಡೆ-ಯಾ-ದ-ಲ್ಲಿ ಅವ-ರು ಮುಖ್ಯ ಅ-ತಿ-ಥಿ-ಯಾ-ಗಿ ಭಾಗ-ವ-ಹಿ-ಸು-ವ-ರು.

ಪ್ರಥ-ಮ ಬಾರಿ-ಗೆ ನಡೆ-ಯ-ಲಿ-ರು-ವ ಈ ಉತ್ಸ-ವ-ದಲ್ಲಿ ಭಾಗ-ವ-ಹಿ-ಸು-ವಂ-ತೆ ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ.ಕೃಷ್ಣ, ಕೇಂದ್ರ -ಸ-ಚಿ-ವ-ರಾ-ದ ಎಲ್‌.ಕೆ.ಅಡ್ವಾ-ಣಿ ಹಾಗೂ ಅನಂ-ತ- ಕುಮಾ-ರ್‌ ಹಾ-ಗೂ ವರ-ನ-ಟ ರಾಜ್‌-ಕು-ಮಾ-ರ್‌ ಅವ-ರ-ನ್ನು ಆಹ್ವಾ-ನಿ-ಸ-ಲಾ-ಗು-ವು-ದು ಎಂ-ದು ಸ್ವಾಮೀ-ಜಿ ಪತ್ರಿ-ಕಾ-ಗೋ-ಷ್ಠಿ-ಯ-ಲ್ಲಿ ಹೇಳಿ-ದ-ರು.

ಉತ್ಸ-ವ-ದ-ಲ್ಲಿ ಕನ-ಕ-ನ ಮೆರ-ವ-ಣಿ-ಗೆ ಪ್ರಮು-ಖ ಆಕ-ರ್ಷ-ಣೆ. ಉತ್ಸ-ವ-ದ ಸಂದ-ರ್ಭ-ದ--ಲ್ಲಿ ಕನ-ಕ ಮಂಟ-ಪ-ಕ್ಕೆ ಶಂಕು ಸ್ಥಾಪ-ನೆ ಮಾಡ-ಲಾ--ಗು-ವು-ದು. -ಅ-ಚ್ಯು-ತ ದಾಸ--ರ ಹರಿ-ಕ-ಥೆ ಇರು-ತ್ತ-ದೆ. ಉತ್ಸ-ವ-ವ-ನ್ನು ಅದ್ಧೂರಿ-ಯಾ-ಗಿ ನಡೆ-ಸ-ಲು ಸಚಿ-ವ-ರಾ-ದ ಎಚ್‌.ವಿಶ್ವ-ನಾ-ಥ್‌ ಹಾಗೂ -ಬಿ.ಬಿ.ಚಿಮ್ಮ-ನ-ಕಟ್ಟಿ ನೇತೃ-ತ್ವ-ದ-ಲ್ಲಿ ಸ್ಥಳೀ-ಯ ಗಣ್ಯ-ರ-ನ್ನೊ-ಳ-ಗೊಂ-ಡ ಸಮಿ-ತಿ-ಯಾಂ-ದ-ನ್ನು ರಚಿ-ಸ-ಲಾ-ಗಿ-ದೆ ಎಂದ-ರು.

ಉಮಾ ಭಾರ-ತಿ ಬಗೆ-ಗಿ-ನ ವರ-ದಿ-ಗ-ಳು ಸುಳ್ಳು : ಮಾಜಿ ಕೇಂದ್ರ ಸಚಿ--ವೆ ಉಮಾ ಭಾರ-ತಿ ಉಡು-ಪಿ-ಗೆ ಬಂದು ನನ್ನಿಂ-ದ ದೀಕ್ಷೆ ಪಡೆ-ದಿ-ದ್ದಾ-ರೆ. ಸನ್ಯಾ-ಸ ಧರ್ಮ-ವ-ನ್ನು ಚಾಚೂ ತಪ್ಪ-ದೆ ಪಾಲಿ-ಸು-ತ್ತಿದ್ದಾ-ರೆ. ಅವ-ರ ಕುರಿ-ತು -ಮಾ-ಧ್ಯ-ಮ-ಗ-ಳ-ಲ್ಲಿ ಪ್ರ-ಕ-ಟ-ವಾ-ಗು-ತ್ತಿ-ರು-ವ ಸುದ್ದಿ-ಗ-ಳು ಕಪೋ-ಲ ಕಲ್ಪಿ-ತ. ಜನ-ಸೇ-ವೆ-ಯ ಧ್ಯೇಯ- ಹೊತ್ತು ರಾಜ-ಕೀ-ಯ-ದ-ಲ್ಲಿ ಮುಂದು-ವ-ರೆ-ಯು-ವಂ-ತೆ ಅವ-ರಿ-ಗೆ ನಾನು ಸೂಚಿ-ಸಿ-ದ್ದೆ ಎಂದು ಶ್ರೀ-ಗ-ಳು ಹೇಳಿ-ದ-ರು.

ಯಾಜ್ಞ-ವ-ಲ್ಕ್ಯ ಜಯಂ-ತಿ : ನವೆಂ-ಬ-ರ್‌ 3ರಂದು ಶ್ರೀ ಯೋಗೀ-ಶ್ವ-ರ ಯಾಜ್ಞ-ವ-ಲ್ಕ್ಯ ಜಯಂ-ತಿ ಉತ್ಸ-ವ ನಡೆ-ಯ-ಲಿ-ದ್ದು, ಉಡು-ಪಿ-ಯ ಅಷ್ಟ ಮಠ-ಗಳ ಯತಿ-ಗ-ಳ ಜೊತೆ-ಗೆ ಕಣ್ವ ಮಠ-ದ ವಿದ್ಯಾ-ಭಾ-ಸ್ಕ-ರ ತೀರ್ಥ-ರೂ ಭಾಗ-ವ-ಹಿ-ಸು-ತ್ತಾ-ರೆ. ಅಕ್ಟೋ-ಬ-ರ್‌ 27ರಿಂದ ನವೆಂ-ಬ-ರ್‌ 1ರವ-ರೆ-ಗೆ ಕೃಷ್ಣ ಮಠ-ದ ವಸಂ-ತ ಮಹ--ಲ್‌-ನ-ಲ್ಲಿ ಪ್ರತಿ-ನಿ-ತ್ಯ ರಾತ್ರಿ 8.30ಕ್ಕೆ ತಾಳ- ಮದ್ದಳೆ ಮತ್ತು ಯಕ್ಷ-ಗಾ-ನ ಕಾರ್ಯಕ್ರ-ಮ ನಡೆ-ಯ-ಲಿ-ದೆ ಎಂದು ತಿಳಿ-ಸಿ-ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X