ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲ್ಲೂ-ರು : 28 ವರ್ಷಗಳ ನಂತರ ಬ್ರಹ್ಮಕಲಶೋತ್ಸವ
ಕೊಲ್ಲೂರು : ಮುಂದಿನ ವರ್ಷ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.
ಪ್ರತಿ
12
ವರ್ಷಕ್ಕೊಮ್ಮೆ
ವಿಧ್ಯುಕ್ತವಾಗಿ
ಬ್ರಹ್ಮ
ಕಲಶೋತ್ಸವ
ನಡೆಯಬೇಕಾಗಿದ್ದು,
ಕಳೆದ
28
ವರ್ಷಗಳಿಂದ
ಕೊಲ್ಲೂರು
ಕ್ಷೇತ್ರದಲ್ಲಿ
ಬ್ರಹ್ಮ
ಕಲಶೋತ್ಸವ
ನಡೆದಿರಲಿಲ್ಲ
.
ಮುಂದಿನ
ವರ್ಷ
ನಡೆಯಲಿರುವ
ಬ್ರಹ್ಮ
ಕಲಶೋತ್ಸವದ
ತಯಾರಿ
ಕೊಲ್ಲೂರಿನಲ್ಲಿ
ಆರಂಭವಾಗಿದೆ.
ಸುಮಾರು
ಒಂದುವರೆ
ಕೋಟಿ
ರೂಪಾಯಿ
ವೆಚ್ಚದಲ್ಲಿ
ದೇವಸ್ಥಾನದ
ದ್ವಾರದ
ಕಾಮಗಾರಿ
ನಡೆಯುತ್ತಿದೆ.
ಒಂದು
ಕೋಟಿ
ರೂಪಾಯಿ
ಖರ್ಚಿನಲ್ಲಿ
ಯಾತ್ರಿಕರ
ವಸತಿ
ಗೃಹ
ನಿರ್ಮಾಣ
ಹಂತದಲ್ಲಿದೆ.
ವಿದ್ಯಾರಂಭ
:
ಅಕ್ಟೋಬರ್
ಏಳರ
ವಿಜಯದಶಮಿಯಂದು
ಶ್ರೀ
ಕ್ಷೇತ್ರದಲ್ಲಿ
700
ಮಂದಿ
ಪುಟಾಣಿಗಳಿಗೆ
ವಿದ್ಯಾರಂಭ
ಮಾಡಲಾಯಿತು.
ದೇಶದ
ವಿವಿಧೆಡೆಗಳಿಂದ
ದೇವಿ
ಸನ್ನಿಧಿಗೆ
ಬಂದ
ಭಕ್ತರ
ಪುಟ್ಟ
ಮಕ್ಕಳು
ಪ್ರಥಮ
ಬಾರಿಗೆ
ಬೆರಳಿನಲ್ಲಿ
ಅಕ್ಷರ
ಬರೆದರು.
(ಇನ್ಫೋ ವಾರ್ತೆ)
Comments
Story first published: Sunday, May 21, 2000, 5:30 [IST]