ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆ.ಎಂ.ಎಂ. ಲಂಚ ಪ್ರಕ-ರ-ಣ : ಗುರು-ವಾ-ರ-ಕ್ಕೆ ಕಾಯ್ದಿ-ರಿ-ಸಿ-ದ ತೀರ್ಪು

By Staff
|
Google Oneindia Kannada News

ನವ-ದೆ-ಹ-ಲಿ : ಜೆಎಂ-ಎಂ ಸಂಸತ್‌ ಸದ-ಸ್ಯ-ರ ಬಹು-ಕೋ-ಟಿ ಲಂ-ಚ ಪ್ರಕ-ರ-ಣ-ದ ಅಂ-ತಿ-ಮ ತೀರ್ಪ-ನ್ನು ಸಿಬಿ-ಐ-ನ ವಿಶೇ-ಷ -ನ್ಯಾ-ಯ-ಮೂ-ರ್ತಿ ಅಜಿ-ತ್‌ ಭಾರಿ-ಹೋ-ಕ್‌ ಗುರು-ವಾ-ರ- ಬೆಳಿ-ಗ್ಗೆ 10 ಗಂಟೆ-ಗೆ -ಕಾ-ಯ್ದಿ-ರಿ-ಸಿ--ದ್ದಾ-ರೆ.

-ಪ್ರ-ಕ-ರ-ಣ-ದ ಆರೋ-ಪಿ-ಗ-ಳಾದ ಮಾಜಿ ಪ್ರಧಾ-ನಿ ಪಿ.ವಿ. ನರ-ಸಿಂ-ಹ ರಾವ್‌ ಹಾಗೂ ಕೇಂದ್ರ-ದ ಮಾಜಿ ಸಚಿ-ವ ಬೂಟಾ-ಸಿಂ-ಗ್‌ ಅವ-ರ -ಪ-ರ-ವಾ-ದ ವಾದ-ಗ-ಳ-ನ್ನು ಬುಧವಾರ ಆಲಿ-ಸಿ-ದ ನಂತ-ರ ನ್ಯಾಯಮೂ-ರ್ತಿ-ಗ-ಳು ತೀರ್ಪ-ನ್ನು ಗುರು-ವಾ-ರ-ಕ್ಕೆ ಮುಂದೂ-ಡಿ-ದ-ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X