ಹೀಗೊಂದು ಕತೆ
* ರಾಜಾ-ರಾ-ಮ ಭಟ್
‘ಅಜ್ಜಿ ಅಜ್ಜಿ ಕತೆ ಹೇಳಜ್ಜಿ !’
‘ಕತೆನೂ ಇಲ್ಲ , ಗಿತೆನೂ ಇಲ್ಲ. ಸುಮ್ನೆ ಊಟ ಮಾಡ್ಕೊಂಡು ಮಲಕ್ಕೋ’
‘ಹೇಳಜ್ಜಿ , ಕತೆ ಹೇಳು...’
‘ಸರಿ ಕೇಳು. ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ , ಅವನು ತುಂಬಾ ಜನಪ್ರಿಯನಾಗಿದ್ದ.’
‘ಹ್ಞೂ..’
‘ಆ ಊರಿನ ಕಾಡಿನಲ್ಲಿ ಈರಪ್ಪ ಎಂದೊಬ್ಬ ಕಳ್ಳನಿದ್ದ . ಒಂದ್ಸಲ ಅವನು ರಾಜಕುಮಾರನ್ನ
ಹಿಡಕೊಂಡು ಹೋಗಿಬಿಟ್ಟ. ’
‘ಅಯ್ಯೋ ಮತ್ತೇನಾಯ್ತಜ್ಜಿ ?’
‘ಅಯ್ಯೋ ಅಂದ್ರೆ ರಾಜಕುಮಾರ ವಾಪಾಸ್ ಬರ್ತಾನೆಯೇ ? ’
‘ಆ ಈರಪ್ಪನ ಹಿಡಕೊಂಡು ತದಕಬೇಕು. ’
‘ಆ ವೀರಪ್ಪನ ಹಿಡಕೊಂಡು ತದಕಬೇಕು ಅಂತ ಹೇಳಿದ್ರೆ ರಾಜಕುಮಾರ ವಾಪಾಸ್ ಬರ್ತಾನೇಯೇ ? ’
‘ಕತೆ ಹೇಳಜ್ಜಿ, ಇಲ್ಲಂದ್ರೆ ನಾನು ಊಟನೂ ಮಾಡಲ್ಲ , ಮಲಗೋದೂ ಇಲ್ಲ. ’
‘ಹಿಂಗೆ ಸ್ಟ್ರೈಕ್ ಮಾಡಿದ್ರೆ ರಾಜ್ಕುಮಾರ್ ವಾಪಾಸ್ ಬರ್ತಾನೆಯೇ ?’
‘ಇಲ್ಲ ’
‘ಇಲ್ಲ ಅಂದ್ರೆ ರಾಜಕುಮಾರ್ ವಾಪಾಸ್ ಬರ್ತನೆಯೇ ?’
‘......’
‘ಸುಮ್ನೆ ಕುಂತ್ರೆ ರಾಜಕುಮಾರ್ ಬರ್ತಾನೆಯೇ ? ’
‘........’
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications