ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಂಜೆ ಹೊತ್ತಿಗೆ ಗೋಪಾಲ್‌ರಿಂದ ಶುಭ ಸುದ್ದಿಯ ನಿರೀಕ್ಷೆ

By Staff
|
Google Oneindia Kannada News

ಚೆ-ನ್ನೈ : ವೀರ-ಪ್ಪ-ನ್‌-ನೊಂದಿ-ಗೆ ನಕ್ಕೀ-ರ-ನ್‌ ಗೋಪಾ-ಲ್‌ ಶನಿ-ವಾ-ರ ಸಂಜೆ-ಯೇ ಸಂಪ-ರ್ಕ ಸಾಧಿ-ಸಿ-ದ್ದು , ಪ್ರಸ್ತು-ತ ಮಾತು-ಕ-ತೆ ನಡೆ-ಸು-ತ್ತಿ-ದ್ದಾ-ರೆಂ-ದು ಉನ್ನ-ತ ಮೂಲ-ಗ-ಳು ತಿಳಿ-ಸಿ-ವೆ.

-ಸೋ-ಮ-ವಾ-ರ ಸಂಜೆ-ಯ ವೇಳೆ-ಗೆ ಗೋಪಾ-ಲ್‌-ರಿಂ-ದ ರಾಜ್‌ ಬಿಡು-ಗ-ಡೆ-ಯ ಬಗ್ಗೆ- ಶುಭ ಸು-ದ್ದಿ ಬರು-ವ ನಿರೀ-ಕ್ಷೆ ಇದೆ ಎಂದು ಉನ್ನ-ತ ಮೂಲ-ಗ-ಳ-ನ್ನು-ಲ್ಲೇ-ಖಿಸಿ ಚೆನ್ನೈ-ನ ನಮ್ಮ -ಬಾ-ತ್ಮೀ-ದಾ-ರ-ರು ವರ-ದಿ ಮಾಡಿ-ದ್ದಾ-ರೆ. ಈ ನಡು-ವೆ ಒ-ತ್ತೆ-ಯಾ-ಳು-ಗ-ಳೊಂದಿಗೆ ವಿನಿ-ಮ-ಯ ಮಾಡಿ-ಕೊಳ್ಳ-ಲಿಕ್ಕೆ ಐವ-ರು ತಮಿಳು ಉಗ್ರ-ಗಾ-ಮಿ-ಗ-ಳ-ನ್ನು ತಾವು ಕಾಡಿ-ಗೆ ಕರೆ-ದೊ-ಯ್ಯ-ವು-ದಾ-ಗಿ ಕೆಲ-ವು ಮಾಧ್ಯ-ಮ-ಗ-ಳ-ಲ್ಲಿ ಬಂದಿ-ರು-ವ ವರ-ದಿ-ಗ-ಳ-ನ್ನು ನಕ್ಕೀ-ರ-ನ್‌ ಪತ್ರಿ-ಕೆ-ಯ ಸಹ ಸಂಪಾ-ದ-ಕ ಕಾಮ-ರಾ-ಜ್‌ ನಿರಾ-ಕ-ರಿ-ಸಿ-ದ್ದಾ-ರೆ. ಗೋಪಾ-ಲ್‌-ರಿಂ-ದ ವೀರ-ಪ್ಪ-ನ್‌ ಅವ-ರ-ನ್ನು ಭೇ-ಟಿ ಮಾಡಿ-ರು-ವ ಬಗ್ಗೆ ಈವ-ರೆ-ಗೆ ಯಾವು-ದೇ ಸಂದೇ-ಶ ನಮ-ಗೆ ತಲು-ಪಿ-ಲ್ಲ . ಬಹು-ಶಃ ಅವ-ರು ಸೋಮ-ವಾ-ರ ಸಂದೇ-ಶ ಕಳು-ಹಿ-ಸ-ಬ-ಹು-ದು ಎಂದು ಕಾಮ-ರಾ-ಜ್‌ ಹೇಳಿ-ದ್ದಾ-ರೆ.

ನಿಷೇ--ಧಾ----ಜ್ಞೆ ವಿಸ್ತ-ರ-ಣೆ : ರಾಜ್‌ ಅಪ-ಹ-ರ-ಣ-ದ ಹಿನ್ನೆ-ಲೆ-ಯ-ಲ್ಲಿ ನಗ-ರ-ದ-ಲ್ಲಿ ಹೇ-ರ-ಲಾ-ಗಿ-ರುವ ನಿಷೇ--ಧಾಜ್ಞೆ-ಯ-ನ್ನು ಆಗ-ಸ್ಟ್‌ 27 ರವ-ರೆ-ಗೆ ವಿಸ್ತ-ರಿ-ಸಲಾ-ಗಿ-ದೆ ಎಂದು ನಗ-ರ ಪೊಲೀ-ಸ್‌ ಆಯು-ಕ್ತ ಟಿ. ಮಡಿ-ಯಾ-ಳ್‌ ಭಾ-ನು-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿ-ಳಿ-ಸಿ-ದ್ದಾ-ರೆ. ಪ್ರ-ಸ್ತು-ತ ನಗ-ರ-ದ-ಲ್ಲಿ ಶಾಂತ ಪರಿಸ್ಥಿ-ತಿ ಇದ್ದರೂ ಮುಂಜಾ-ಗ-ರೂ-ಕ-ತಾ ಕ್ರಮ-ವಾ-ಗಿ ನಿಷೇ--ಧಾಜ್ಞೆ ಮುಂ-ದು-ವ-ರೆ-ಸ-ಲಾ-ಗಿ-ದೆ ಎಂದು ಅವ-ರು ಹೇಳಿ--ದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X