ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು

By Oneindia Staff
|
Google Oneindia Kannada News

Voice of womenಎರಡು ಸೃಜನಶೀಲ ಮನಸ್ಸುಗಳ ಹೆಚ್ಚೂ ಕಡಿಮೆ ಒಂದೇ ಬಗೆಯ ಕಾವ್ಯಾಭಿವ್ಯಕ್ತಿ ಇಲ್ಲಿದೆ. ಮನುಸ್ಮೃತಿ, ಗೃಹಿಣೀ ಧರ್ಮಬೋಧೆ, ಹದಿಬದೆಯ ಧರ್ಮ.. ಇತ್ಯಾದಿಗಳ ನಡುವೆ, ಪುರುಷಸಿಂಹನ ಗರ್ಜನೆಯ ಕಾವಿನಲ್ಲಿ ಸ್ತ್ರೀಧ್ವನಿ ಕರಗಿದ್ದೆಲ್ಲಿ ? ಮನೆ ಮಕ್ಕಳೆಂದು ನರ ನರದ ಸಾರವನ್ನೂ ಬಸಿವ ಗೃಹಿಣಿಗೆ ದಕ್ಕಿದ್ದೇನು? ಮನೆ, ಮನೆ ಮಂದಿ ಮೂಲಕವೇ ಆಕೆಯ ಬದುಕು ಅರಳಬೇಕೇನು? ಇದರ ಹೊರತಾದ ಜಗತ್ತು ಅವಳಿಗೆ ನಿಷಿದ್ಧವೇನು?.. ಇಂಥ ಸೂಕ್ಷ್ಮ ಪ್ರಶ್ನೆಗಳ ನಾಜೂಕಾಗಿ ಎದುರಿಗಿಡುವ ಪ್ರಯತ್ನ ಇಲ್ಲಿನ ಕವಯತ್ರಿಯರದು. ಉತ್ಸಾಹಿ ಕಾವ್ಯ ಪ್ರತಿಭೆಗಳಾದ ಸುಪ್ತದೀಪ್ತಿ ಹಾಗೂ ಆಶಾ ಬಾಲಕೃಷ್ಣ ಭಟ್‌ ಅವರ ಕವಿತೆಗಳಿಗೆ ಸ್ವಾಗತ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X