ಅಂತ್ಯವಿಲ್ಲದ ಗಾಯಕ ರಾಜು ಅಜರಾಮರ

ಜನಪ್ರಿಯ ಗೀತೆಗಳ ಸರದಾರ: ಎದೆ ತುಂಬಿ ಹಾಡುವೆನು...ಬೇಂದ್ರೆ ಅವರ ಆವು ಈವಿನ...ಕೋಳಿಕೇ ರಂಗ...ಪುಟ್ನಂಜಿ...ಯಾವ ಮೋಹನ ಮುರಳಿ...ಶರೀಫಜ್ಜನ ಗೀತೆಗಳು ಸೇರಿದಂತೆ ಭಾವಗೀತೆ, ಜನಪದ ಗೀತೆಯಳ ಮಾಧುರ್ಯವನ್ನು ಕನ್ನಡ ಜನತೆಗೆ ಸುಮಾರು 15 ವರ್ಷಗಳ ಕಾಲ ಉಣಬಿಡಿಸಿದರು.
ಆಲ್ ರೌಂಡರ್ ರಾಜು: ಅಪ್ಪನಂತೆ ಹಾರ್ಮೋನಿಯಂ ಹಿಡಿದು ರಾಜು ಹಾಡಲು ಕುಳಿತರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಿದ್ದರು. ಹಾರ್ಮೋನಿಯಂ ಅಲ್ಲದೆ, ತಬಲಾ, ಗಿಟಾರ್, ಮ್ಯಾಂಡೋಲಿನ್ ಹಾಗೂ ಕೀಬೋರ್ಡ್ ನಲ್ಲೂ ನಿಷ್ಣಾತರಾಗಿದ್ದ ರಾಜು, ಆಕಾಶವಾಣಿಯಲ್ಲಿ ಏ ಗ್ರೇಡ್ ಕಲಾವಿದರಾಗಿದ್ದರು.
ದೂರದರ್ಶನ, ಉದಯ ಟಿವಿ, ಜೀ ಕನ್ನಡ, ಈ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಭಾವಗೀತೆಗಳಿಗೆ ಸ್ವರ ಸಮ್ಯೋಜನೆ ಮಾಡಿದ್ದಾರೆ. ಬೆಂಗಳೂರು ಸುಗಮ ಸಂಗೀತ ಶಾಲೆ ರೂಪಿಸಿ ಅನೇಕಾನಕ ಶಿಷ್ಯರನ್ನು ನಾಡಿಗೆ ಪರಿಚಯಿಸಿದ ಕೀರ್ತಿ ರಾಜುಗೆ ಸಲ್ಲುತ್ತದೆ.
ವಿಡಿಯೋ: ರಾಜು ಅನಂತಸ್ವಾಮಿ ಜನ್ಮದಿನ ಸ್ಮರಣೆ
ಹಂಪಿ ಉತ್ಸವ, ಸಾರ್ಕ್ ಸಮ್ಮೇಳನ, ವಸಂತ ಹಬ್ಬ, ದಸರಾ ಹಬ್ಬ, ಅಂತಾರಾಷ್ಟ್ರೀಯ ವಾಣಿಜ್ಯ ಸಮಾವೇಶ ಮುಂತಾದೆಡೆ ಅಲ್ಲದೆ, ಆಸ್ಟ್ರೇಲಿಯಾ, ಅಬುದಾಬಿ, ಮಲೇಷಿಯಾ, ನ್ಯೂಜಿಲೆಂಡ್, ಸಿಂಗಪುರ, ಯುಕೆ, ಯುಎಸ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನರ ಮನ ತಣಿಸಿದ್ದಾರೆ.
ಹಲವಾರು ಟಿವಿ, ಸಿನಿಮಾಗಳಲ್ಲೂ ರಾಜು, ಗಾಯಕರಾಗಿ, ನಟರಾಗಿ ಜನಮೆಚ್ಚುಗೆ ಗಳಿಸಿದರೂ, ಜನಪದ ಹಾಗೂ ಭಾವಗೀತೆ ಕ್ಷೇತ್ರದಲ್ಲಿ ಅವರ ಸಾಧನೆ ಅನನ್ಯ. ಅವರ ಸಂಗೀತಸುಧೆ ಜನಮನದಲ್ಲಿ ಸದಾ ಹರಿಯುತ್ತಿರಲಿ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications