'ಅನಕ್ಷರತೆಯಂತೆ ತರ್ಕ ಹೀನತೆಯೂ ರೋಗಿಷ್ಠ ಅವಸ್ಥೆ....'
ನಟರಾಜ ಬೂದಾಳು ಅವರ 'ನಾಗಾರ್ಜುನನ ನುಡಿ ಕತೆಗಳು' ಪುಸ್ತಕದ ಪೀಠಿಕಾ ಭಾಗದ ಸಾಲು ಇದು.
ಈ ಪುಸ್ತಕದಲ್ಲಿ ಒಟ್ಟು 24 ಪುಟಾಣಿ ಕಥೆಗಳಿವೆ. ಎಲ್ಲ ಕಥೆಗಳನ್ನೂ ನಿನ್ನೆ ಒಂದೇ ಬಾರಿಗೆ ಓದಿದೆ. ಹಾರುವ ಕುದುರೆ, ಮಾತನಾಡುವ ಆಮೆ, ಮೋಸ ಮಾಡುವ ಬೆಕ್ಕು, ಮಾತು ತಪ್ಪುವ ಗೂಬೆ, ಸಮುದ್ರಾದಾಚೆಯ ಸುಂದರಿಯರು... ಯಾರಿಗೆ ಇಷ್ಟವಾಗಲ್ಲ ಹೇಳಿ?
ತಿಳಿಗೇಡಿ ಹೆಂಗಸು ಮತ್ತು ನರಿಯ ಕತೆ, ಕಲಂದಕನೆಂಬ ಪಕ್ಷಿಯ ಕತೆ, ಕೂರೆಗಳು ಮತ್ತು ಯೋಗಿಯ ಕತೆ, ಜಗಳಗಂಟ ಕೋತಿ ಮತ್ತು ಹಕ್ಕಿಯ ಕತೆ...ಹೀಗೆ ಒಂದಕ್ಕಿಂತ ಒಂದು ಚಂದದ ಕತೆಗಳು ಪುಸ್ತಕದಲ್ಲಿವೆ.[ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು]

ಮೇಲ್ನೋಟಕ್ಕೆ ಅತಿ ಸರಳ ಎನಿಸುವ ಈ ಕತೆಗಳಲ್ಲಿ ಜಿಜ್ಞಾಸುಗಳು ಬಯಸುವ ತತ್ವಶಾಸ್ತ್ರ, ಪುಟಪುಟದಲ್ಲೂ ಸುಭಾಷಿತಗಳ ಸಾರ, ಲೌಕಿಕರಿಗೆ ಬೇಕಾದ ಮ್ಯಾನೇಜ್ಮೆಂಟ್ ತತ್ವ, ವ್ಯಕ್ತಿತ್ವ ವಿಕಸನದ ಸೂತ್ರಗಳು ಮಿಳಿತಗೊಂಡಿವೆ. ಪಾಂಡಿತ್ಯದ ಭಾರವಿಲ್ಲದ ಸರಳ ನಿರೂಪಣೆ ಬೂದಾಳು ಅವರ ದೇಸಿ ಕಸುವಿಗೆ ಸಾಕ್ಷಿ.[ಬೊಳುವಾರು ಮಹಮ್ಮದ್ ಕುಂಞ ಅವರ 'ಓದಿರಿ' ವಿಮರ್ಶೆ]
ಬೌದ್ಧ ಧರ್ಮದ ತಿರುಳು ಅರಿಯಲು ಇಚ್ಛಿಸುವವರಿಗೆ ಇದು ಉತ್ತಮ ಪ್ರವೇಶ ಆಗಬಲ್ಲದು. ಕತೆ ಹೇಳೆಂದು ಪೀಡಿಸುವ ಮಕ್ಕಳಿರುವ ಮನೆಗಳಿಗೆ ಖಂಡಿತಾ ಸೂಕ್ತ. ನನ್ನ ಪ್ರಕಾರ ಹುಟ್ಟುಹಬ್ಬದ ಸಂದರ್ಭ ಯಾವುದೇ ವಯಸ್ಸಿನವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್ ಈ ಪುಸ್ತಕ.[ಕನ್ನಡ ಕಲಿತು ಕುಮಾರವ್ಯಾಸ ಭಾರತ ಮರಾಠಿಗೆ ಅನುವಾದಿಸಿದ ಪ್ರೊಫೆಸರ್]
ಪುಸ್ತಕ: ನಾಗಾರ್ಜುನನ ನುಡಿಕತೆಗಳು, ಲೇಖಕರು: ಎಸ್.ನಟರಾಜ ಬೂದಾಳು (9844387175), ಪ್ರಕಾಶಕರು: ಉಜ್ಜಜ್ಜಿ ರಾಜಣ್ಣ (9448747360), ಬೆಲೆ: 120. ಪುಟಗಳು: 80+25.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications