ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಂತ್ ಕಾಯ್ಕಿಣಿ ಮೂರು ಕೃತಿಗಳು ಲೋಕಾರ್ಪಣೆ
ಪುಸ್ತಕ
ಬಿಡುಗಡೆ
ಸಮಾರಂಭಕ್ಕೆ
ಸುಳಿವಿಲ್ಲದೆ
ಪೂರ್ಣಚಂದ್ರ
ತೇಜಸ್ವಿ
ಆಗಮನ
ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ, ರಂಗಶಂಕರದ ಅರುಂಧತಿ ನಾಗ್, ಗಾಯಕಿ ಅಮೃತಾ ರಾವ್ ಮತ್ತಿತರರು ಪಾಲ್ಗೊಂಡಿದ್ದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಮಾತನಾಡಿದ ಜಯಂತ ಕಾಯ್ಕಿಣಿ, ತದಡಿ ವಿದ್ಯುತ್ ಸ್ಥಾವರಕ್ಕೆ ವಿರೋಧ ವ್ಯಕ್ತಪಡಿಸಿದರು. ಅಭಿವೃದ್ಧಿ ಹೆಸರಲ್ಲಿ ಅಪಾಯವನ್ನು ಅನುಭವಿಸುವುದು ಬೇಡ. ಈ ನಿಟ್ಟಿನಲ್ಲಿ ಸಂಘಟಿದ ಹೋರಾಟ ಅನಿವಾರ್ಯ ಎಂದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, April 5, 2006, 16:50 [IST]