ಹರಿಹರೇಶ್ವರರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ
ಮೈಸೂರು : ಸುಚಿತ್ರ ಕಲಾ ಗ್ಯಾಲರಿಯ ಕಲಾ ಮಂದಿರಲ್ಲಿ ಜನವರಿ 25 ರ ಶನಿವಾರ ಸಂಜೆ 5 ಗಂಟೆಗೆ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.
ಗಣ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮೈಸೂರು ಆಯೋಜಿಸಿರುವ ಈ ಗೋಷ್ಠಿಯನ್ನು ಕೆ.ಎನ್.ಶಿವತೀರ್ಥನ್ ಉದ್ಘಾಟಿಸಲಿದ್ದು, ಶಿಕಾರಿಪುರ ಹರಿಹರೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.
ಹದಿನಾಲ್ಕು ಮಂದಿ ಕವಿ/ಕವಯತ್ರಿಯರು ಕನ್ನಡ, ಹಿಂದಿ, ತೆಲುಗು, ಉರ್ದು, ತುಳು, ಕೊಂಕಣಿ, ಸಂಸ್ಕೃತ, ಮಲೆಯಾಳಿ, ರಾಜಾಸ್ಥಾನಿ ಹಾಗೂ ಮರಾಠಿ ಭಾಷೆಗಳಲ್ಲಿ ಕವನ ವಾಚನ ಮಾಡಲಿದ್ದಾರೆ. ಸಾಹಿತ್ಯಾಕಾಂಕ್ಷಿ ಹಾಗೂ ಸಹೃದಯರಿಗೆ ಅಪರೂಪದ ಅನುಭವ ಕಟ್ಟಿಕೊಡುವ ಕಾರ್ಯಕ್ರಮವಿದು. ನೀವೂ ಬಿಡುವು ಮಾಡಿಕೊಂಡು ಹೋಗಿಬನ್ನಿ.
ಗೋಷ್ಠಿಯಲ್ಲಿ ಕಾವ್ಯದೂಟ ಬಡಿಸುವವರು
ಡಾ। ಆರ್.ಜಿ.ಮಠಮತಿ- ಕನ್ನಡ
ಜಿ.ಕೆ.ರವೀಂದ್ರಕುಮಾರ್- ಕನ್ನಡ
ನಾಗಲಕ್ಷ್ಮಿ ಹರಿಹರೇಶ್ವರ- ಕನ್ನಡ
ಜೀನಹಳ್ಳಿ ಸಿದ್ಧಲಿಂಗಯ್ಯ- ಕನ್ನಡ
ಎನ್.ಜಿ.ಅಪೂರ್ವ- ಹಿಂದಿ
ವಸಂತಕುಮಾರ್ ಪೆರ್ಲ- ತುಳು
ಡಾ। ಕುಸುಮಾ ವಿ. ಪೈ- ಕೊಂಕಣಿ
ವಿದ್ವಾನ್ ಎಸ್. ಜಗನ್ನಾಥ್-ಸಂಸ್ಕೃತ
ಸನಲ್ಕುಮಾರ್ ಬಿ.ಎನ್.-ಮಲೆಯಾಳಂ
ಅಬ್ದುಲ್ ರೆಹಮಾನ್ ಖಾನ್ ಗೌಹರ್ ತರೀಕೆರೆ ವಿ.- ಉರ್ದು
ಸೈಯದ್ ಅಹಮದ್ ರಾಹಿಲ್- ಉರ್ದು
ಪಿ.ಎನ್.ಪ್ರೇಮ್ ಪರವಾಲ್- ರಾಜಸ್ಥಾನಿ
ಡಾ। ಮಾಣಿಕ್ ಬೆಂಗೇರಿ- ಮರಾಠಿ
ಡಾ। ಆರ್.ವಿ.ಎಸ್.ಸುಂದರಂ- ತೆಲುಗು
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications