ಕೋಲಾರ ಜಿಲ್ಲೆ ಅಭ್ಯರ್ಥಿಗಳು; ಯಾರಿಗೆ ಹೂಮಾಲೆ
ಕೋಲಾರ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 10,63,271 ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾರರ ಚಿತ್ತ ಎತ್ತ? ಫಲಿತಾಂಶಕ್ಕಾಗಿ ಮೇ 8ರ ತನಕ ಕಾಯಬೇಕು. ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ ಬಿಜೆಪಿ ಒಡೆದ ಮನೆಯಾಗಿ ಪರಿವರ್ತನೆಯಾಗಿದೆ.
ಕೋಲಾರ- ಮುಳಬಾಗಿಲು ರಸ್ತೆಯಲ್ಲಿ ಶ್ರೀ ಮಧ್ವಾಚಾರ್ಯರ ಪರಮಾಪ್ತ ಶಿಷ್ಯಾರಾದ ಶ್ರೀ ಮನ್ಮಾಧವ ತೀಥ೯ರ ಮೂಲ ಮಹಾ ಸಂಸ್ಠಾನ ಮಠ ಇದೆ. ಕೋಲಾರವಾಣಿ ಕನ್ನಡ ದಿನ ಪತ್ರಿಕೆ ಇಂದು ಕೋಲಾರ-ತುಮಕೂರು- ಚಿಕ್ಕಬಳ್ಳಾಪುರ- ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಏಕೈಕ ಪ್ರಾದೇಶಿಕ ದಿನ ಪತ್ರಿಕೆಯಾಗಿದೆ ಪ್ರಕಟಗೊಳ್ಳುತ್ತಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಮಾವಿನ ಮಡಿಲು ಶ್ರೀನಿವಾಸಪುರ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎಂದರೆ ಮಾವು ನೆನಪಿಗೆ ಬರುತ್ತದೆ. ಇದು "ಮಾವಿನ ಮಡಿಲು" ಎಂಬ ಖ್ಯಾತಿಗಳಿಸಿದೆ. ಇಲ್ಲಿಯ ಮಾವು ಅತ್ಯಂತ ರುಚಿ. ಇದಕ್ಕೆ ಅಂತರಾಜ್ಯ ಮಾರುಕಟ್ಟೆ ಇದೆ. ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಜೀವ ನದಿ ಇಲ್ಲದಿದ್ದರೂ ನೀರಾವರಿಗೆ ಕೆರೆಗಳನ್ನೇ ನಂಬಿಕೊಂಡಿರುವ ಜಿಲ್ಲೆ ಇದು. ಹೈನುಗಾರಿಕೆಯಲ್ಲಿ ಹಾಲಿನ ಹೊಳೆಯನ್ನೇ ಹರಿಸಿದ ಖ್ಯಾತಿ ಕೋಲಾರ ಜಿಲ್ಲೆಯದು. ಇದು ದ್ವೈ ಭಾಷಿಕ( ಕನ್ನಡ ಮತ್ತು ತೆಲುಗು) ಪ್ರದೇಶ.

ಫ್ಲ್ಯಾಶ್ ಬ್ಯಾಕ್: 2008ರಲ್ಲಿ ಗೆದ್ದ ಅಭ್ಯರ್ಥಿಗಳು
ಕೋಲಾರ: ಆರ್ ವರ್ತೂರು ಪ್ರಕಾಶ್ (ಪಕ್ಷೇತರ) 66446 ಮತಗಳು
ಶ್ರೀನಿವಾಸಪುರ: ಜಿ.ಕೆ.ವೆಂಕಟಶಿವಾರೆಡ್ಡಿ (ಜೆಡಿಎಸ್) 70282 ಮತಗಳು
ಮುಳಬಾಗಿಲು (ಎಸ್ ಸಿ): ಅಮರೇಶ್ (ಕಾಂಗ್ರೆಸ್) 3125 ಮತಗಳು
ಕೆಜಿಎಫ್ (ಎಸ್ ಸಿ): ವೈ ಸಂಪಂಗಿ (ಬಿಜೆಪಿ) 29643 ಮತಗಳು
ಬಂಗಾರಪೇಟೆ (ಎಸ್ ಸಿ): ಎನ್ ನಾರಾಯಣಸ್ವಾಮಿ (ಕಾಂಗ್ರೆಸ್) 49556 ಮತಗಳು
ಮಾಲೂರು: ಎಸ್.ಎನ್.ಕೃಷ್ಣಯ್ಯ ಶೆಟ್ಟಿ (ಬಿಜೆಪಿ) 78280 ಮತಗಳು
ಕೋಲಾರ ಜಿಲ್ಲೆ ಅಭ್ಯರ್ಥಿಗಳು
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 144 | ಶ್ರೀನಿವಾಸಪುರ | ರಮೇಶ್ ಕುಮಾರ್ ಕೆ.ಆರ್ | ವೆಂಕಟೇಗೌಡ | ವೆಂಕಟಶಿವಾರೆಡ್ಡಿ | ಶಿವಾರೆಡ್ಡಿ | * |
| 145 | ಮುಳಬಾಗಿಲು(ಎಸ್ ಸಿ) | ಅಮರೇಶ್ | ಶ್ರೀನಿವಾಸನ್ ಪಟಾಪಟ್ | ಎನ್ ಮುನಿ ಅಂಜನಪ್ಪ | ದೊಡ್ಡ ಚೌಡಪ್ಪ | ಆದಿನಾರಾಯಣ |
| 146 | ಕೆಜಿಎಫ್ (ಎಸ್ ಸಿ) | ವಿ ಶಂಕರ್ | ರಾಮಕ್ಕ | ಭಕ್ತವತ್ಸಲ | * | ರಾಜಪ್ಪ |
| 147 | ಬಂಗಾರಪೇಟೆ (ಎಸ್ ಸಿ) | ಎಸ್ ಎನ್ ನಾರಾಯಣಸ್ವಾಮಿ | ಎಂ ನಾರಾಯಣಸ್ವಾಮಿ | ರಾಮಚಂದ್ರಪ್ಪ | ವಿ ಶೇಷು | ಕಳವಂಚಿ ವೆಂಕಟೇಶ್ |
| 148 | ಕೋಲಾರ | ನಜೀರ್ ಅಹಮದ್ | ಎಂಎಸ್ ಆನಂದ್ | ಶ್ರೀನಿವಾಸಗೌಡ | ಅಬ್ದುಲ್ ರೆಹಮಾನ್ ಮಜೀದ್ | * |
| 149 | ಮಾಲೂರು) | ಚೆನ್ನಕೇಶವ | * | ಮಂಜುನಾಥ್ ಗೌಡ | ನಾರಾಯಣಸ್ವಾಮಿ | ಜಯಮ್ಮಜಯರಾಂ, ಕೃಷ್ಣಯ್ಯಶೆಟ್ಟಿ |
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications