Get Updates
Get notified of breaking news, exclusive insights, and must-see stories!

ರಾಮನಗರ: ರೇಷ್ಮೆ, ರಣಹದ್ದು, ಶೋಲೆಯ ನೆನಪಿನಂಗಳ

Ramanagara district
ರಾಮನಗರ, ಮೇ 1: ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡೇ ಇರುವ ರಾಜಕೀಯ ಮಹತ್ವದ ಜಿಲ್ಲೆ. ಇದು ರಾಮದೇವರ ಬೆಟ್ಟ, ರಾಮನಗರ ರೇಷ್ಮೆ, ಶೋಲೆ, ಬಸಂತಿ, ರಣಹದ್ದು, ಚನ್ನಪಟ್ಟಣದ ಗೊಂಬೆ ನೆನಪಿನಂಗಳ.

ಬೆಂಗಳೂರಿನಿಂದ ಮೈಸೂರು ರಸ್ತೆ ಮಾರ್ಗವಾಗಿ 48 ಕಿಮೀ ದೂರ ಕ್ರಮಿಸಿದರೆ ರಾಮನಗರ ಕಾಣಸಿಗುತ್ತದೆ. ರಾಮನಗರದ ಸುತ್ತಮುತ್ತ ಸಪ್ತಗಿರಿಗಳಿದ್ದು, ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ವಿಶೇಷ ಸ್ಥಾನಮಾನ ಗಳಿಸಿದೆ. ಸದ್ಯಕ್ಕೆ ರಾಜಕೀಯವಾಗಿಯೂ ಜಿಲ್ಲೆಗೆ ಭಾರಿ ಮಹತ್ವವೇ ಬಂದಿದೆ.

ಜಿಲ್ಲೆ ಹೊಸದಾಗಿ ರಚನೆಯಾಗಿದೆ. ಇಲ್ಲಿರುವುದು ನಾಲ್ಕೇ ವಿಧಾನಸಭಾ ಕ್ಷೇತ್ರಗಳು: 1. ಮಾಗಡಿ, 2. ರಾಮನಗರ, 3. ಕನಕಪುರ ಮತ್ತು 4. ಚನ್ನಪಟ್ಟಣ. ಘಟಾನುಘಟಿಗಳೇ ಜಿಲ್ಲೆಯ ಕಣದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದಾರೆ. ರಾಮನಗರ ಎಂದಾಕ್ಷಣ ರಾಜಕೀಯವಾಗಿ ಎದ್ದುಕಾಣುವುದು ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಜೆಡಿಎಸ್ ಕುಟುಂಬದಿಂದ ಎಚ್ ಸಿ ಬಾಲಕೃಷ್ಣ (ಮಾಗಡಿ), ಎಚ್ ಡಿ ಕುಮಾರಸ್ವಾಮಿ (ರಾಮನಗರ), ಪಿಜಿಆರ್ ಸಿಂಧ್ಯಾ (ಕನಕಪುರ) ಮತ್ತು ಅನಿತಾ ಕುಮಾರಸ್ವಾಮಿ (ಚನ್ನಪಟ್ಟಣ) ಕಣದಲ್ಲಿದ್ದಾರೆ.

ಚನ್ನಪಟ್ಟಣದಿಂದ ಸಿಪಿ ಯೋಗೀಶ್ವರ್ ಅವರು ಸೈಕಲ್ ಹತ್ತಿರುವುದು ಒಂದಷ್ಟು ಕುತೂಹಲ ಮೂಡಿಸಿದೆ. ಅದೇ ರೀತಿ, ಮಾಗಡಿ ಕ್ಷೇತ್ರದಿಂದ ಜೇಡರಹಳ್ಳಿ ಕೃಷ್ಣಪ್ಪ (ಎಚ್ಎಂ ಕೃಷ್ಣ ಮೂರ್ತಿ) ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಗಮನಾರ್ಹವಾಗಿದೆ.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ
182 ಮಾಗಡಿ ಜಗದೀಶ್ ಪ್ರಸಾದ್
ಮಂಜುನಾಥ ಎಚ್ ಸಿ ಬಾಲಕೃಷ್ಣ ಎಚ್ಎಂ ಕೃಷ್ಣ ಮೂರ್ತಿ
183 ರಾಮನಗರ ಕೆಎಸ್ ಶಿವಮಾಧು
ಮರಿದೇವರು ಎಚ್ ಡಿ ಕುಮಾರಸ್ವಾಮಿ ಎಸ್ಆರ್ ನಾಗರಾಜು
184 ಕನಕಪುರ ಬಿ ನಾಗರಾಜ್ ಡಿಕೆ ಶಿವಕುಮಾರ್ ಪಿಜಿಆರ್ ಸಿಂಧ್ಯಾ ಮಧುಗೌಡ
185 ಚನ್ನಪಟ್ಟಣ ರವಿಕುಮಾರ್ ಗೌಡ
ಸಾದತ್ ಅಲಿ ಖಾನ್ ಅನಿತಾ ಕುಮಾರಸ್ವಾಮಿ

ಸಿಪಿ ಯೋಗೀಶ್ವರ್
(SP ಅಭ್ಯರ್ಥಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+